Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಂಗ
ಆಪ್ತ
ಸ್ಥಾನ
ಸದ್ಭಾವ
ಎಂಬ
ಚತುರ್ವಿಧಭಕ್ತಿಯಿಂದೆ
ಗುರುವಿಂಗೆ
ತನುವ
ಸವೆಸಿದಡೆ

ತನುವಿನಲ್ಲಿ
ದೀಕ್ಷಾ
ಶಿಕ್ಷಾ
ಸ್ವಾನುಭಾವಜ್ಞಾನಸ್ವರೂಪವಾದ
ಶ್ರೀಗುರುದೇವನು
ನೆಲೆಗೊಂಬನು
ನೋಡಾ.
ಮಂತ್ರ
ಜ್ಞಾನ
ಜಪ
ಸ್ತೋತ್ರವೆಂಬ
ನಾಲ್ಕು
ತೆರದ
ಭಕ್ತಿಯಿಂದೆ
ಲಿಂಗಕ್ಕೆ
ಮನವ
ಸವೆಸಿದಡೆ

ಮನದಲ್ಲಿ
ಇಷ್ಟ
ಪ್ರಾಣ
ಭಾವಸ್ವರೂಪವಾದ
ಪರಶಿವಲಿಂಗವು
ನೆಲೆಗೊಂಬುದು
ನೋಡಾ.
ಅನ್ನ
ವಸ್ತ್ರ
ಆಭರಣಾದಿ
ಹದಿನೆಂಟು
ತೆರದ
ಭಕ್ತಿಯಿಂದೆ
ಜಂಗಮಕ್ಕೆ
ಧನವ
ಸವೆಸಿದಡೆ

ಧನದಲ್ಲಿ
ಸ್ವಯ
ಚರ
ಪರಸ್ವರೂಪವಾದ
ಮಹಾಘನ
ಜಂಗಮವು
ನೆಲೆಗೊಂಬುದು
ನೋಡಾ.
ಇಂತೀ
ತ್ರಿವಿಧಸಂಪತ್ತು
ನಿಮ್ಮ
ಶರಣರಿಗಲ್ಲದೆ
ಉಳಿದವರಿಗಳವಡದಯ್ಯ
ಅಖಂಡೇಶ್ವರಾ.