Pages   (key to Page Status)   


ಎರಳೆ ಯತಿಯಂತೆ
ಕಾಕ ಪಿಕದಂತಿರಬೇಡವೆ ? ತಿಟ್ಟನೆ ತಿರುಗಿ
ತೊಟ್ಟನೆ ತೊಳಲಿ ಬಳಲುವರ ಕಳ ಹೇಸಿಕೆಯ ನೋಡಾ! ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ. ಅರಿದಡೆ ಶರಣ
ಮರೆದಡೆ ಮಾನವ. ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವ ಕಾಶಾಂಬರಧಾರಿಗಳನೊಲ್ಲ
ನಿಜಗುರು ಶಂಕರದೇವ.