ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ ಸ್ಥಾ ಪಿತವಾಗಲಿರುವ ಬೊಕಾರೊ ಕಾರಖಾನೆ-ಇವುಗಳೆಲ್ಲ ಇಡಿಯ ಭಾರತದ ఆస్త్నింటిు యేరలేు యూవుదేరి ఒండా) ಪ್ರದೇಶದ್ದ 왔. ದಾಂಡೇಲಿ [ದಂಡಕಾರಣ್ಯ], ಕಾಗದದ ಕಾರಖಾನೆಯೊಂದು ಸ್ಥಾಪಿತ ವಾಗಿರುವ ಊರು, ಕಾರವಾರದ ಕಾಡುಗಳ ಬಿದಿರು ಮೆಳೆಯ బెల్సన్ను 85 శార9ూనే బళుత్తిదే. ఆ ಪಲ್ಪಿನಿಂದ ತಯಾರಾದ ಕಾಗದಕ್ಕೆ ৯িণ্ডেং ద్వేలెసా ಮಾರುಕಟ್ಟೆ ಯಾವ ಭಾಷೆಯಲ್ಲಿ ಬೇಕಾದರೂ ಆ ಹಾಳೆಯ ಮೇಲೆ ಬರೆಯಬಹುದು. ಮಾಂಗನೀಸೂ ఆళే, ಮದರಾಸೋ ಮಂಗಳಾರೋ ಕಾರವಾ ರವೋ ಮರ್ಮಗೋವವೋ ಯಾವ ಬಂದರದಿಂದಾದರೂ ಸರಿಯೇ, ಪರದೇಶ ಗಳಿಗೆ ಅದು ಪ್ರಯಾಣ ಬೆಳಸುತ್ತದೆ; ಈ ದೇಶಕ್ಕೆ ದುಡು ಗಳಿಸಿಕೊಡು ತ್ತದೆ. ಒಡೆದು ಸಿದ್ಧಗೊಳಿಸುವಾಗ, ಧಕ್ಕೆಯಲ್ಲಿ ನಾವೆಗೆ ಸಾಗಿಸುವಾಗ, 恐 ృ్యరేు ಅಸ್ಪ ည္သို႕ၿပဲ ಎಂಬ ಭೇದ ಆ ಆದಿರಿಗಿಲ್ಲ, ಅದರ ಸ್ಪರ್ಶಮಾತ್ರ ದಿಂದ, ದುಡಿಯುವವರೆಲ್ಲ-ಅವರು ರಜಪೂತರಿರಲಿ, ಸಿಕ್ಟರಿರಲಿ, ತಮಿಳರಿರಲಿ, ತೆಲುಗರಿರಲಿ-ಒಂದೇ ಬಣ್ಣಕ್ಕೆ ಮಾರ್ಪಡುತ್ತಾರೆ. ದುಡಿಮೆಯೇ ದೇವರು' ಎನ್ನುವ ಜನಕ್ಕೆ, ಭಾಷಾ ಕಲಹದ-ರಾಜ್ಯ 3 ಗಳ ಜಗಳದ-ಮಹತ್ವವನ್ನು ಮನಗಾಣಿಸಿಕೊಡುವುದು ಕಷ್ಟದ ಕೆಲಸ. ಔದ್ಯೋಗೀಕರಣದ ಹಿನ್ನೆಲೆಯಲ್ಲಿ ನಮ್ಮ ನಗರಗಳು ರೂಪುಗೊಳ್ಳು ತ್ತಿರುವ ಬಗೆಯನ್ನು ನೋಡೋಣ, ಉದಾಹರಣೆಗೆ: ಬೆಂಗಳೂರು, ಕಳೆದ ಎರಡು ದಶಕಗಳಲ್ಲಿ ಬೃಹತ್ ಪ್ರಮಾಣದ ಉದ್ಯಮಗಳು ಇಲ್ಲಿ ಸ್ಥಾಪಿಸಲ್ಪ వే. మీండెూనానా నివూనె శావిూFనే, ಹಿಂದೂಸ್ಥಾನ್ :ჭაბლგS* ಟೂಲ್ಸ್, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್, ಭಾರತ್ ఇలేశా ನಿಕ್ಸ್- ಹೀಗೆ ಹಲವು. ಇವೆಲ್ಲ ರಾಷ್ಟ್ರದ ఔదేశ్యిగిరే సెంటెలెస్తి, స్పెభా ವಿಕವಾಗಿಯೇ ದೇಶದ ವಿವಿಧ ಮೂಲೆಗಳ ಜನ ಇಲ್ಲಿ ನೆಲೆಸಿದ್ದಾರೆ. ಇದು ಇವರ ನಗರಗಳಿಗೂ ಅನ್ವಯಿಸುವ ಮಾತು, ಆದರೂ, ಇತರ ರಾಜ್ಯಗಳ-ಭಾಷೆಗಳ-ಜನ ಇಲ್ಲಿಗೆ ಬರಬಾರದು'ಎಂಬ ಆಕ್ಷೇಪ, ಆಕ್ರೋಶ ಕೇಳಿಸುವುದುಂಟು, ಇಂಗ್ಲೆಂಡು ಕಾಮನ್ವೆಲ್ತಿನ ಸದಸ್ಯರಾಷ್ಟ್ರ (Hථ