ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಯುಗಗಳೆಡೆಯಿಂದಲೂ ಹಾಯಿಸಿ ಉಳಿಸಿರುವಳಲ್ಲ- ಆ ಕಾರಣಕ್ಕಾಗಿ ಅವಳನ್ನು ನಾನು ಪ್ರೀತಿಸುವೆ,” ನಿರೂಪಕ: ಇದೀಗ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಗಾಥಾ! ರವೀಂದ್ರನಾಥ ಠಾಕೂರ್ : ಜನ-ಗಣ-ಮನ....ಅಧಿನಾಯಕ.... ಮೇಳಗಾನ:

                        “ಜನಗಣಮನ ಅಧಿನಾಯಕ ಜಯಹೇ
                         ಭಾರತ ಭಾಗ್ಯವಿಧಾತ....
                         ಪಂಜಾಬ ಸಿಂಧು ಗುಜರಾಥ ಮರಾಠಾ
                         ದ್ರಾವಿಡ ಉತ್ಕಲ ವಂಗ
                         ವಿಂಧ್ಯ ಹಿಮಾಚಲ ಯಮುನಾ ಗಂಗಾ
                         ಉತ್ಕಲ ಜಲಜಿತ ರಂಗ 
                         ಜಯಹೇ ಜಯಹೇ ಜಯಹೇ
                         ಜಯ ಜಯ ಜಯ ಜಯಹೇ ||”