ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆಹ್ವಾನ ಯುಗಗಳೆಡೆಯಿಂದಲೂ ಹಾಯಿಸಿ ಉಳಿಸಿರುವಳಲ್ಲ- ಆ ಕಾರಣಕ್ಕಾಗಿ ಅವಳನ್ನು ನಾನು ಪ್ರೀತಿಸುವೆ,” ನಿರೂಪಕ: ಇದೀಗ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಗಾಥಾ! ರವೀಂದ್ರನಾಥ ಠಾಕೂರ್ : ಜನ-ಗಣ-ಮನ....ಅಧಿನಾಯಕ.... ಮೇಳಗಾನ:
“ಜನಗಣಮನ ಅಧಿನಾಯಕ ಜಯಹೇ ಭಾರತ ಭಾಗ್ಯವಿಧಾತ.... ಪಂಜಾಬ ಸಿಂಧು ಗುಜರಾಥ ಮರಾಠಾ ದ್ರಾವಿಡ ಉತ್ಕಲ ವಂಗ ವಿಂಧ್ಯ ಹಿಮಾಚಲ ಯಮುನಾ ಗಂಗಾ ಉತ್ಕಲ ಜಲಜಿತ ರಂಗ ಜಯಹೇ ಜಯಹೇ ಜಯಹೇ ಜಯ ಜಯ ಜಯ ಜಯಹೇ ||”