ಈ ಪುಟವನ್ನು ಪ್ರಕಟಿಸಲಾಗಿದೆ

10

ಶ್ರೀಕೃಷ್ಣ ಸೂಕ್ತಿಮುಕವಳಿ.

ಬಂದಂತೆ ಪ್ರಶ್ನೆಮಾಡತೊಡಗಿದಳು: "ವರನೆಲ್ಲಿಯವನು? ಕನೈಯೆಲ್ಲಿಯವಳು?”
“ಹಿಂದೂಗಳ ಕನ್ಯ; ಮುಸಲಮಾನರ ವರ!”
“ಸಳ್ಳು ಮಾತು!”
ರಮಣಿಯ ಹುಚ್ಚಿಯೆಂದು ತಿಳಿದುಕೊಂಡ ವಾಹಕನು ಅವಳೊಡನೆ
ತಮಾಷೆ' ಮಾಡಲಾರಂಭಿಸಿದನು. ವರನಾದ ಉನ್ಮಾದಿನಿಯು ಪದೇಪದೇ ಕೇ ಚುತ್ತಿದ್ದುದರಿಂದ ಅವನು ಅಶ್ವಾರೋಹಿಯನ್ನು ತೋರಿಕೊಟ್ಟನು. ಉನಾದಿಸಿ ಯ ನೋ ರಿದಳು; ಅಸಂಭವವೆಂದು ತೋರಲಿಲ್ಲ. ವಯಸ್ಸು ಚಿಕ್ಕದು; ಒರತಾ ಲಯ ಬಟ್ಟೆಗಳನ್ನು ಉಟ್ಟುತೊಟ್ಟಿದ್ದಾನೆ...ಇದರ ಮೇಲೆ, ಏನನ್ನು ಕೇಳುವುದು? ಮತ್ತೇನನ್ನೂ ಮಾತನಾಡದೆ, ಅವಳು ಅವರ ಚಿತೆಯಲ್ಲಿಯೇ ಮುಂದೆ ನಡೆದಳು.
ಸಂಗಡಿಗರ ಪರಿಚಯವನ್ನು ಕೊಡಕೂಡದೆಂಗೆ: ವಾಹಕನಿಗೆ ಕಟ್ಟಣತಿಯಾ
ಗಿದ್ದಿತು. ಆ ಅಣತಿಯೂ ಕ್ರಮಕ್ರಮವಾ? ಅವನಿಗೆ ಭಾರವೆಂದು ತೋರುತ್ತ ಒಂದಿತಾ, ಹಚ್ಚಿ ದೊರೆತನೆಯ ಅದನ್ನು ತಿಳಿಸಿಕೊಡುವೆನೆಂದು ಅವನು ಆಲೋಚಿಸಿದನು, ಆದರೆ, ಆ ಹಕ್ಕಿ ಆವ ಮಾತನ್ನೂ ಕೇಳದೆ ಹೋದುದರಿಂದ, ಅವನ ಆ ಆಸೆ ಪೂರಯ್ಯುವುದಕ್ಕೆ ವ್ಯಾಘಾತವೊಂದವಿತ್ತು. ಕೊನೆಗೆ ಏನಾದರೂ ಆಡಿಯೋ ಬಿಡುವೆನೆಂದು ನಿರ್ಧರಿಸಿ ಅವನೆ ಹುಣ್ಣಿಮೇವನೆ ಸಂಭಾಷಣೆಯನ್ನು ಪ್ರಾರಂಭಿಸಿದನು. ಹೆಂದನು: -- " ನೀನು ಹೆಂಗುಸು. ನನ್ನ ಜೊತೆಯಲ್ಲಿ ಬರುವುದು ಒಳ್ಳಿದಲ್ಲ. ಇನ್ನು ಕೆಂಪ ಹೊತ್ತಿನಲ್ಲಿಯೇ ಮಾರಾಮಾರಿ'ಗೆ ಆರಂಭವಾಗ ವದು. ಸೀಸೀಗಲೇ ಪಲಾಯನಮಾಡು.'
ಹುಚ್ಚಿ: ವಿವಾಹವೆಂದರೆ ಶುಭಕಾರ್ಯ, ಆದರಯೂ 'ಮಾರಾಮಾರಿ
ಯೋಕೆ?
ವಾಹಕ: _ ಈ ವ್ಯಾಪಾರವು ವಿವಾಹವಲ್ಲ. ಅದೊ! ಅಲ್ಲಿ ನೋಡು.
ಆವನು ಜರತಾರಿಯ ಬಟ್ಟೆಗಳನ್ನು ಧರಿಸಿ, ಕಕ್ಕಿಯನ್ನು ಹಿಂದು, ಕುದುರೆಯ ಮೇಲೆ ಹೋಗುತ್ತಿರುವನೋ ಅವನು ನಮ್ಮ 'ಫೌಜುದಾರರ ಮಗನು, ಈ ಗ್ರಾಮಾಂತರ ದಲ್ಲಿ ಅಪೂರ್ವಸುಂದರಿಯೊಬ್ಬಳಿರುವಳೆಂದು ಕೇಳಿ, ಅವಳನ್ನು ಬಲಾತ್ಕಾರದಿಂದ ಅಪಹರಿಸಿ ತರುವುದಕ್ಕಾಗಿ ಹೊರಟಿರುವನು. ಅದರಿಂದಲೇ ಹೇಳಿದೆನು-- ಮಾರಾ ಮಾರಿ'ಯಾಗುವುದೆಂದು.?

ಹುಚ್ಚಿಯ ಭಯದಿಂದ ಕಂಪಿಸತೊಡಗಿಗಳು, ಕೇಳಿದಳು:- “ಅಪ್ಪ! ಆರ
ಮಗಳನ್ನು ಅಪಹರಿಸಿ ತರಬೇಕೆಂದಿರುವಿರಿ?