ಈ ಪುಟವನ್ನು ಪ್ರಕಟಿಸಲಾಗಿದೆ

12

ಶ್ರೀಕೃಷ್ಣ ಸೂಕ್ತಿಮುಕ್ತಾವಳಿ

ನೇ ತನ್ನ ಮನೆಯನ್ನೂ ಕಾಪಾಡಿಕೊಳ್ಳುವನು, ಈ ಬಗೆಯ ಜ್ಞಾನವು ನಮ್ಮಲ್ಲಿ ಎಷ್ಟೋ ಕಾಲದ ಹಿಂದೆಯೇ ಅಂತರ್ಹಿತವಾ? ಹೊ?ಗಿದೆ; ಆದುದರಿಂದಲೇ, ಹುಕ್ತಿ ಯ ಕೂಗಿಗೆ ಆರೂ ಕಿವಿಗೊಡಲಿಲ್ಲ!
ದುರ್ವತ್ಯಯವನರ ಅತ್ಯಾಚಾರವನ್ನು ಆರೂ ನಿವಾರಿಸಲಿಲ್ಲ! ರಮೇಶನ
ತಂದೆ ಅದಿತಿಶಾರದು ಕೇವಲ ಏಕಾಕಿ; ಅದರಲ್ಲಿಯೂ ವೃದ್ದನು, ದಾಮಿನಿ ಯನ್ನು ತಕ್ಕೆ ಸವ್ರರಕ್ಕೆ ಅವಸಿಂವಾಗಲಿಲ್ಲ. ಯವನರು ಮನೆಯ ಬಾಗಿಲನ್ನೊಡೆದು ಮೂಚಿ -ತೆಯಾದ ಆ ದಾಸಿಯನ್ನು ಎತ್ತಿಕೊಂcಹೋದರು
ಹುಚ್ಚಿ ನೋಡಿದಳು; ಆರೂ ಏಳಲಿಲ್ಲ; -- ಆರೂ ಸಾಯಮಾಡುವರು
ಇಲ್ಲದೆಹೋದರು. ರಮೇಶನ ಮನೆಯ ಬಾಗಿಲ ವರೆಗೂ ಒಂದು ನೋಡಿದಳು;»ಲ್ಲವೂ ಮುಗಿದಿದೆ;--ದಾಸಿಯನ್ನು ಎತ್ತಿಕೊಂಡೇ ಹೋಗಿದ್ದಾರೆ, ಅವಳ ತಲೆ ನಲ್ಲಿ ಅಪ್ರಜ್ವಲಿಸತೊಡಗಿತು. ಮೊದಲಿನಂತೆಯೇ ಉನ್ಮತ್ತೆಯಾಗಿ, ಸಿಂಪಿ ಯಂತೆ ಒಂದು ಕ್ಷಣ ಅಲ್ಲಿ ನಿಂದಳು. ಕೊನೆಗೆ ತ್ರಿಶಲವನ್ನೆತ್ತಿಕೊಂಡು ಹೊರಟಳು.
ಯಷಸರು ಒಂದು ಅರಣ್ಯದ ಮಧ್ಯದಲ್ಲಿ ಧಾಮಿನಿಯನ್ನು ಕರೆದುಕೊಂಡು
ಹೋಗುತ್ತಿದ್ದರು, ಪಲ್ಲಕ್ಕಿಯ ನಾಲ್ಕು ಕಡೆಗಳಲ್ಲಿಯ ಅಸ್ತ್ರಧಾರಿಗಳಾದ ಸೈನಿ ಕರು: ಎಲ್ಲರಿಗೂ ಹಿಂದೆ, “ನೌಜವರನ ಮಗನು ಕುದುರೆಯನ್ನೆ ಹೋಗುತ್ತಿ ಆನೆ, ಹುಚ್ಚಿಯ ವಾಯವೆಗೆ ಬಂದ ಅತ್ತಿಗೆ ಬಂದೆ, ತ್ರಿಶೂಲವನ್ನು ಚಚಿ ದಳು. ತ್ರಿಶ೧೩ವ 'ಫೌಜುದಾನ ಮಗನ ಬೆನ್ನಿನಲ್ಲಿ ಹೋಕ, ದೆಯಲ್ಲಿ ದೂರ ಮೂಡಿತು. ಅವನ ದೇಹವು ಅಲುಗಿತು ಕೊನೆಗೆ ಆತ್ಮಸೃಷ್ಟತತವಾಗಿ ಏಳಗೆ ಓದಿ ತು, ಹುಕ್ತಿ ಯು ನಿಕಟಹಾಸವನ್ನ ಮಗಳು, ಕುದುರೆಯು ಬಡತಿ ತವಾಯ್ತು. ಪದಾತಿಕರು ಹಿಂದಿರುಗಿ ನೋಡತೊಡಗಿದರು.
ಉಸ್ಮಾನಿದಿಯು ಪುನಃ ವಿಕಟಹಾಸವನ್ನು ಮಾಡುಮಾಡುತ್ತೆ ಓಡತೊಡಗಿ
ದಳು. ಅವಳಿಗೆ ವಿನಿಯ ಸ್ಮರಣೆಯ ಒರಲ್ಲ. ಆ ಮೇಲೆ ಉನ್ಮಾದಿಸಿಯ ಆವ ನೋಡಲಾರದೆ ಹೋರರು, ಸವಾತಿಕರು ನೋಡಿದರು; "ಘಜುದಾ ರ'ನ ವಗಸಿಗೆ ಇದಕರವಾಗಿ ಏಟುಬಿಟ್ಟಿತು. ಅವನನ್ನೆತ್ತಿಕೊಂಡು ಹೊಗಿ ಪಲ್ಲಕ್ಕಿಯಲ್ಲಿ ಮಲಗಿಸಿದರು. ಪಲ್ಲಕ್ಕಿಯಲ್ಲಿದ್ದ ದಾಮಿನಿಯನ್ನು ನೆಲದಲ್ಲಿಳಿಸಿ' ಹೊರಟುಹೋದರು.
ದಾನಿಯೊಬ್ಬಳೇ ಅರಣ್ಯ ಮಧ್ಯದಲ್ಲಿ ಬಿದ್ದಿದ್ದಾಳೆ. ನವಪಲ್ಲವಿತ ಪುಷ್ಪಿತ
ಲತೆಯನ್ನು ಆಧಾರಭೂತವಾದ ವೃಕ್ಷದಿಂದ ಕಿತ್ತು, ನೆಲದಲ್ಲಿ ಬಿಸುಟರೆ, ಗಾಳಿಯ ಹೊಡೆತದಿಂದ ಅದು ಹೇಗೆ ಪ್ರಕಸಿತವಾಗುತ್ತಿರುವುದೋ,- - ಅರಣ್ಯದಲ್ಲಿ ಬಿದ್ದಿದ್ದ ದಾಮಿನಿಯ ಅವಸ್ಥೆಯೂ ಅದೇ ಆಗಿದ್ದಿತು. ಗಾಳಿಗೆ ಅವಳ ಸೀರೆಯ ಸೆರಗು ಹಾ ರವಿಡುತ್ತಿತ್ತು.