ಈ ಪುಟವನ್ನು ಪ್ರಕಟಿಸಲಾಗಿದೆ

ಡಾ॥ ಸಿ. ಆರ್. ಚಂದ್ರಶೇಖರ್
ನಿವೃತ್ತ ಮನೋವೈದ್ಯ ಪ್ರಾಧ್ಯಾಪಕರು
ಸಮಾಧಾನ ಆಪ್ತ ಸಲಹಾ ಕೇಂದ್ರ, ಬೆಂಗಳೂರು



ವೈರಿಗಳೊಡನೆ ಹೋರಾಡಿ
ಗೆಲ್ಲುವವರು ವೀರರು.
ಖಿನ್ನತೆಯ ವಿರುದ್ದ ಹೋರಾಡಿ
ಗೆಲ್ಲುವವರು ವೀರರು, ಧೀರರು.
ಖಿನ್ನತೆ ಬರದಂತೆ ತಡೆಗಟ್ಟುವವರು
ಜಾಣರು, ಚತುರರು.
ಖಿನ್ನತೆಯಿಂದ ಬಳಲುವವರಿಗೆ
ನೆರವಾಗುವರರು ಉತ್ತಮರು.
ಅವರು ಪ್ರಾತಃಸ್ಮರಣೀಯರು.

ಖಿನ್ನತೆಗೆ ಚಿಕಿತ್ಸೆಯೂ ಇದೆ. ಅದು ಗುಣವಾಗುವಂತಹ ಕಾಯಿಲೆ. ಖಿನ್ನತೆ ಬರದಂತೆ ತಡೆಗಟ್ಟಲೂಬಹುದು. 2017-18 ಖಿನ್ನತೆಯ ನಿವಾರಣೆಯ ವರ್ಷ. ಬನ್ನಿ ಖಿನ್ನತೆಯನ್ನು ನಿಭಾಯಿಸೋಣ ನಿವಾರಿಸೋಣ.

ಷಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್ (ರಿ)

ಕಲಬುರಗಿ