ಬ್ರಹ್ಮಶಿವ.ಕ್ರಿ.ಶ.೧೧೫೦ ರಲ್ಲಿ ಇದ್ದ ಜೈನ ಕವಿ.ಇವನ ಗುರು ವೀರಣಂದಿ.ಕೃತಿಗಳು-ಸಮಯಪರೀಕ್ಷೆ ಮತ್ತು                                     ಚೂಡಾಮಣಿ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಇದು ಮತಪ್ರಚಾರ ಗ್ರಂಥ.