ಕ್ಷೌರಿಕ ವೃತ್ತಿಯ ಶಿವ ಶರಣ ಹಡಪದ ಅಪ್ಪಣ್ಣ, ಅನುಭವ ಮಂಟಪದ ಸಭಿಕರಾಗಿ,ತಾಂಬೂಲ ಸೇವೆಯನ್ನು ಒದಗಿಸುತ್ತಿದ್ದರು, ಬಸವಣ್ಣನ ಆಪ್ತ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಗಳಿಸಿದ್ದಾರೆ.

ವಚನ ರಚನೆ ಸಂಪಾದಿಸಿ

ಶಿವ ಶರಣ ಹಡಪದ ಅಪ್ಪಣ್ಣ ೮೦೦ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ.
ಅವರ ವಚನಗಳು ಇಂತಿವೆ.

  1. ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ