ಇಪ್ಪತ್ತುಮೂರನೆಯ ಸಂಧಿ ಸಂಪಾದಿಸಿ
ಪದ್ಯ:-:ಸೂಚನೆ: ಸಂಪಾದಿಸಿ
ಆಹವ ಸಮರ್ಥ ಕರ್ಣಜನಂ ಕೆಡಹಿ ಬಭ್ರು | |
|
ಪದ್ಯ:-:೧: ಸಂಪಾದಿಸಿ
ಜನಪ ಕೇಳರ್ಜುನನ ಸೈನ್ಯದೊಳ್ ಬಭ್ರುವಾ | |
|
ಪದ್ಯ:-:೨: ಸಂಪಾದಿಸಿ
ಅಸದಳದೊಳವನ ಸುತರಿರ್ವರುಂ ಮಡಿದ ಬಳಿ | |
|
ಪದ್ಯ:-:೩: ಸಂಪಾದಿಸಿ
ಸಾಹಸದೊಳಿರ್ವರುಂ ಸರಿಯೆನೆ ಸುವೇಗಂ ಮ | |
|
ಪದ್ಯ:-:೪: ಸಂಪಾದಿಸಿ
ರಣದೊಳಂತವರಿರ್ದರಿತ್ತ ಮುನ್ನೊಂದು ಕಾ | |
|
ಪದ್ಯ:-:೫: ಸಂಪಾದಿಸಿ
ನೃಪ ಕೇಳುಲೂಪಿ ಚಿತ್ರಾಂಗದೆಗೆ ಪೇಳ್ದಸುರ | |
|
ಪದ್ಯ:-:೬: ಸಂಪಾದಿಸಿ
ಮಗನೆ ಮಡಿದುದು ಸೈನ್ಯಮನುಸಾಲ್ವಮುಖರಾದ | |
|
ಪದ್ಯ:-:೭: ಸಂಪಾದಿಸಿ
ಪರ್ದು ಕುಳ್ಳಿರ್ದುದರ್ಜುನನ ಮಕುಟಾಗ್ರದೊಳ | |
|
ಪದ್ಯ:-:೮: ಸಂಪಾದಿಸಿ
ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದೆ | |
|
ಪದ್ಯ:-:೯: ಸಂಪಾದಿಸಿ
ಪೇಳಲೇನಹುದಿನ್ನು ಬಭ್ರುವಾಹನನೊಡನೆ | |
|
ಪದ್ಯ:-:೧೦: ಸಂಪಾದಿಸಿ
ಒಳ್ಳಿತಿದು ತಾತ ನಿನ್ನಂ ಬಿಟ್ಟು ನಾಂಪೋಗ | |
|
ಪದ್ಯ:-:೧೧: ಸಂಪಾದಿಸಿ
ತಂದೆಗೋಸುಗ ಮಾಳ್ದನವಸರಕೆ ಗೋನಿಮಿ | |
|
ಪದ್ಯ:-:೧೨: ಸಂಪಾದಿಸಿ
ಮಂದಿ ಸಹಿತೀ ಬಭ್ರುವಾಹನಂ ಬರಲಿ ನಾ | |
|
ಪದ್ಯ:-:೧೩: ಸಂಪಾದಿಸಿ
ಲೇಸನಾಡಿದೆ ಕರ್ಣಸುತನಾದೊಡೊಳ್ಳಿತೈ |. |
|
ಪದ್ಯ:-:೧೪: ಸಂಪಾದಿಸಿ
ಎ(ಇ)ಸುವರೆಚ್ಚಂಬುಗಳನೆಡೆಯೊಳಿಕ್ಕಡಿಗೈವ | |
|
ಪದ್ಯ:-:೧೫: ಸಂಪಾದಿಸಿ
ಅಂದಾದ ಕರ್ಣಾರ್ಜುನರ ಕಾಳಗವನವರ | |
|
ಪದ್ಯ:-:೧೬: ಸಂಪಾದಿಸಿ
ಬಳಿಕಖಿಳ ದಿವ್ಯಾಸ್ತ್ರದಿಂದೆ ವೃಷಕೇತು ವೆ | |
|
ಪದ್ಯ:-:೧೭: ಸಂಪಾದಿಸಿ
ಮತ್ತೆ ಹೊಡಕರಿಸಿ ಪಾರ್ಥನ ಸೂನು ರೋಷಾಗ್ನಿ | |
|
ಪದ್ಯ:-:೧೮: ಸಂಪಾದಿಸಿ
ಭಾನುಸುತ ಸೂನುವಂ ನಭಕೆತ್ತಿ ಕೊಂಡೊಯ್ದು | |
|
ಪದ್ಯ:-:೧೯: ಸಂಪಾದಿಸಿ
ಮೊಗಮೆತ್ತಿ ಫಲುಗುಣಂ ನೋಡುತಿರೆ ಕರ್ಣಜಂ | |
|
ಪದ್ಯ:-:೨೦: ಸಂಪಾದಿಸಿ
ನಭದೊಳತ್ಯುಗ್ರದಿಂತಪಿಸುವ ದಿವಾಕರ | |
|
ಪದ್ಯ:-:೨೧: ಸಂಪಾದಿಸಿ
ಬೊಬ್ಬಿರಿವ ಕರ್ಣಜನ ದನಿಗೇಳ್ದು ರೋಷದಿಂ | |
|
ಪದ್ಯ:-:೨೨: ಸಂಪಾದಿಸಿ
ತಾತ ನೋಡಂದು ರಣದೊಳ್ ತೇರ ಗಾಲಿ ವಸು | |
|
ಪದ್ಯ:-:೨೩: ಸಂಪಾದಿಸಿ
ಮಣಿ ವರೂಥಾರೂಢರಾಗಿ ಬಳಿಕಿರ್ವರುಂ | |
|
ಪದ್ಯ:-:೨೪: ಸಂಪಾದಿಸಿ
ಭೂಪ ಕೇಳಿಂತೈದುದುನಮೈದೆ ಕಾದಿದರ್ | |
|
ಪದ್ಯ:-:೨೫: ಸಂಪಾದಿಸಿ
ಕಡಿದು ಕವಲಂಬುಗಿಯೆ ಕರ್ಣಜನ ತಲೆ ನಭಕೆ | |
|
ಪದ್ಯ:-:೨೬: ಸಂಪಾದಿಸಿ
ಬಿಟ್ಟಕಂಗಳ್ ಬಿಗಿದ ಪುರ್ಬುಗಳ್ ಪೆರೆ ನೊಸಲ | |
|
ಪದ್ಯ:-:೨೭: ಸಂಪಾದಿಸಿ
ಮಗನೆ ನೀನೆಂತು ಮಡಿದೈ ಕೃಷ್ಣರಾಯಂಗೆ | |
|
ಪದ್ಯ:-:೨೮: ಸಂಪಾದಿಸಿ
ಸಾಲದೆ ಮಹಾಹವದೊಳಭಿಮನ್ಯು ಮಡಿದಳಲ್ | |
|
ಪದ್ಯ:-:೨೯: ಸಂಪಾದಿಸಿ
ಮೂಗಿಲ್ಲದಾನನಂ ಲಿಂಗಮಿಲ್ಲದ ಪೀಠ | |
|
ಪದ್ಯ:-:೩೦: ಸಂಪಾದಿಸಿ
ಈ ಪರಿಯೊಳಾ ವೃಷಧ್ವಜನ ತಲೆಪಿಡಿದವನ || |
|
ಪದ್ಯ:-:೩೧: ಸಂಪಾದಿಸಿ
ಎಲೆ ಪಾರ್ಥ ವೈಶ್ಯಯಸಂಭವರಾವಹೆವು ನಿಮ್ಮ | |
|
ಪದ್ಯ:-:೩೨: ಸಂಪಾದಿಸಿ
ಇವರೊಳೇನಹುದಿನ್ನು ವೀರನೀ ಕರ್ಣಸುತ | |
|
ಪದ್ಯ:-:೩೩: ಸಂಪಾದಿಸಿ
ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ | |
|
ಪದ್ಯ:-:೩೪: ಸಂಪಾದಿಸಿ
ಮೈಸಿರಿಯಳಲ್ಗಳಿವು ಲೇಸಾಯ್ತು ಪಗೆಯ ಮಗ | |
|
ಪದ್ಯ:-:೩೫: ಸಂಪಾದಿಸಿ
ಮತ್ತವು ಮಸುಳ್ವಂತೆ ನರನಾರ್ದು ತೆಗೆದಿಸಲ್ | |
|
ಪದ್ಯ:-:೩೬: ಸಂಪಾದಿಸಿ
ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್ | |
|
ಪದ್ಯ:-:೩೭: ಸಂಪಾದಿಸಿ
ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸು | |
|
ಪದ್ಯ:-:೩೮: ಸಂಪಾದಿಸಿ
ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ | |
|
ಪದ್ಯ:-:೩೯: ಸಂಪಾದಿಸಿ
ಹಾರಿಸಿತು ರಥಮಂ ತುರಂಗಮಂ ರುಧಿರಮಂ | |
|
ಪದ್ಯ:-:೪೦: ಸಂಪಾದಿಸಿ
ಮತ್ತೆ ಸಂಗರದೊಳನ್ನೋನ್ಯಮವರಿರ್ವರ್ಗೆ | |
|
ಪದ್ಯ:-:೪೧: ಸಂಪಾದಿಸಿ
ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ | |
|
ಪದ್ಯ:-:೪೨: ಸಂಪಾದಿಸಿ
ಕ್ಷೋಣಿಗೋಸುಗ ಕೊಂದೆ ನೀನಂದು ಕರ್ಣನಂ | |
|
ಪದ್ಯ:-:೪೩: ಸಂಪಾದಿಸಿ
ಹೊಣೆ ಹೊಕ್ಕಂದು$ ತಾಂ ಪಗೆವನಂ ಗೆಲ್ದೊಡಂ |
|
|
ಪದ್ಯ:-:೪೪: ಸಂಪಾದಿಸಿ
ಪ್ರೀತಿಯಿಂ ದ್ರೋಣನಿತ್ತಂಬುಗಳ್ ಮನ್ಮಥಾ | |
|
ಪದ್ಯ:-:೪೫: ಸಂಪಾದಿಸಿ
ಸುರನದಿಯ ಶಾಪದಿಂ ಮೋಹಿಸಿ ನರಂ ಮುಳಿದು | |
|
ಪದ್ಯ:-:೪೬: ಸಂಪಾದಿಸಿ
ಅರ್ಕಾದಿ ಸರ್ವಗ್ರಹಗಳಿಂದ್ರಾದಿ ದೇ | |
|
ಪದ್ಯ:-:೪೭: ಸಂಪಾದಿಸಿ
ಅತ್ಯುಗ್ರ ಸಾಯಕಂ ಬರೆ ಪಾರ್ಥನಿದಿರಾಗಿ | |
|
ಪದ್ಯ:-:೪೮: ಸಂಪಾದಿಸಿ
ಕಲಿವೃಷಧ್ವಜನ ಶಿರದೊಡನೆ ಕೂಡಿತು ನರನ | |
|
ಪದ್ಯ:-:೪೯: ಸಂಪಾದಿಸಿ
ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ | |
|
ಪದ್ಯ:-:೫೦: ಸಂಪಾದಿಸಿ
ಮಿಗೆ ಜಯೋತ್ಸವದಿಂದೆ ಪೌರಜನದೊಸಗಿಯಿಂ | |
|
ಪದ್ಯ:-:೫೧: ಸಂಪಾದಿಸಿ
ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ | |
|
ಪದ್ಯ:-:೫೨: ಸಂಪಾದಿಸಿ
ರಾಜಾಲಯ ದ್ವಾರದೊಳ್ ತೇರನಿಳಿದು ನೀ | |
|
ಪದ್ಯ:-:೫೩: ಸಂಪಾದಿಸಿ
ಅಪಜಯಂ ತನಗಾದುದಿಲ್ಲ ಸಂಗ್ರಾಮದೊಳ್ | |
|
ಪದ್ಯ:-:೫೪: ಸಂಪಾದಿಸಿ
ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ | |
|
ಪದ್ಯ:-:೫೫: ಸಂಪಾದಿಸಿ
ಈ ಕರ್ಣಸೂತ್ರಮೀಕರ್ಣ ತಾಟಂಕಮೀ | |
|
ಪದ್ಯ:-:೫೬: ಸಂಪಾದಿಸಿ
ದೇವಿ ನಿಲ್ಲಿನ್ನು ಮರ್ಜುನನ ಮೃತಿ ಸಂಶಯಂ | |
|
ಪದ್ಯ:-:೫೭: ಸಂಪಾದಿಸಿ
ಕ್ರೀಡಾವನಕೆ ಪೋಗಿ ನಿಮಿಷದೊಳಹೀಂದ್ರಸುತೆ | |
|
ಪದ್ಯ:-:೫೮: ಸಂಪಾದಿಸಿ
ಶೀತೋಷ್ಣರುಚಿಗಳಂ ಗಗನ ಗತಿಯಂ ಬಿಟ್ಟು | |
|
ಪದ್ಯ:-:೫೯: ಸಂಪಾದಿಸಿ
ನಿನ್ನಂಗ ಸಂಗಮನಗಲ್ದಾಯ್ತು ಪಲಕಾಲ | |
|
ಪದ್ಯ:-:೬೦: ಸಂಪಾದಿಸಿ
ಅಡಿಯೊಳ್ ಪೊರಳ್ದು ಕಾಯವನಪ್ಪಿ ಕೈಗಳಂ | |
|
ಪದ್ಯ:-:೬೧: ಸಂಪಾದಿಸಿ
ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆ | |
|
ಪದ್ಯ:-:೬೨: ಸಂಪಾದಿಸಿ
ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ | |
|
ಪದ್ಯ:-:೬೩: ಸಂಪಾದಿಸಿ
ತಂದೆಯಂಕೊಂದುಳಿದನೆಂದು ಲೋಕದ ಜನಂ| |
|
ಪದ್ಯ:-:೬೪: ಸಂಪಾದಿಸಿ
ಅನಲಪ್ರವೇಶಮಂ ನಿಶ್ಚಯಿಸಿ ಬಭ್ರುವಾ | |
|
ಹೋಗಿ ಸಂಪಾದಿಸಿ
ನೋಡಿ ಸಂಪಾದಿಸಿ
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ ಸಂಪಾದಿಸಿ
ಕನ್ನಡ ವಿಕಿಸೋರ್ಸ್ ಸಂಪಾದಿಸಿ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ ಸಂಪಾದಿಸಿ
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.