ಈ ಪುಟವನ್ನು ಪರಿಶೀಲಿಸಲಾಗಿಲ್ಲ.

859 ಬೋಧ. ಸುಧೆ - ಮನಸಿನ ಮುರಗಿಯ ತಿದ್ದಿಸೋ ದೇವಾ || ಪ || ಪ್ರಾತಃಕಾಲಕ ಎದ್ದು ಪರದ್ರವ್ಯ ಅಪಹಾರ ಸಾಧುರ ನಿಂದೆಯನಾಡುವದು | ಸಾಧಿಸಿ ಯಮನವರು ಎಳೆದೊಯ್ಯುವಾಗ ಸತ್ತ ಸತ್ತೇನಂತ ಮರಗುತಲ್ಯಾದ ಯತಿವೇಷವ ತಾಳಿ ದೇಶಭ್ರಷ್ಟನಾಗಿ 1101 ಕಾಶಿಯ ಕ್ಷೇತ್ರಕ್ಕೆ ಹೊಂಟಿತು ಮನಸು | ಕಾಶಿಯ ದಾರಿಯೊಳು ವೇಶಿಯೆಗೆ ಮೆಚ್ಚಿ ಕೇಶವ ನಿಮ್ಮನು ಮರೆಯಿತು ಮನಸು || ೨ || ಬಲ್ಲವಗೆ ಆರ್ಜವ ಮಾಡುತಲ್ಯಾದ ಬಡವರಿಗೆ ನೋಯಿಸಿ ನುಡಿಯುತಲ್ಯಾದ ಗುರುಲಿಂಗಜಂಗಮ ಚರಣವ ನಂಬದೆ ಅಡವಿಯಲ್ಲಿ ಚರಿಸಾಡುತದ