ಕರ್ತೃ:ಕೆರೂರ ವಾಸುದೇವಾಚಾರ್ಯ

ಕೆರೂರ ವಾಸುದೇವಾಚಾರ್ಯ
ಕನ್ನಡದ ನವೋದಯದ ಮೊದಮೊದಲ ಸಾಹಿತಿಗಳಲ್ಲಿ ಇವರೊಬ್ಬರು. ಕಾದಂಬರಿ ಅಲ್ಲದೆ ನಾಟಕಗಳನ್ನೂ ಸಹ ಅನುವಾದಿಸಿ, ಬರೆದು, ರಂಗದ ಮೇಲೆ ಆಡಿಸಿದ್ದಾರೆ. ಕಾಲ: ೧೮೬೬- ೧೯೨೧ (ಕನ್ನಡ ವಿಕಿಪಿಡಿಯಾ)