Pages (key to Page Status)
ಅಮರದಹೊಲಬನರಿಯದೆಜಗವೆಲ್ಲಬರಡಾಯಿತ್ತು.ಅಂಗದಹೊಲಬನರಿಯದೆಯೋಗಿಗಳೆಲ್ಲಭಂಗಿತರಾದರುಸಂಗದಹೊಲಬನರಿಯದೆಶರಣರುಭಂಗಿತರಾದರುಲಿಂಗದಹೊಲಬನರಿಯದೆಭಕ್ತಶೀಲವಂತನಾದ.ಆದಿಮಧ್ಯಾವಸಾನದಲ್ಲಿಗುಹೇಶ್ವರನೆಂಬಲಿಂಗವುಅರಿವಿನಮರೆಯಲ್ಲಿಹುದನಾರೂಅರಿಯರಲ್ಲಾ?