Pages   (key to Page Status)   

ಅರಸರು ಮಂಚಕ್ಕೆ ಬರಿಸಿ, ಎನ್ನ ಬೆರಸಿದ ಬಳಿಕ ಆನು ಅಂಜುವಳೇ ಆನು ಸಿರಿಯಕ್ಕನೇ,
ಪರುಷ ಮುಟ್ಟಿದ ಬಳಿಕ ಲೋಹವೇ ಕೂಡಲಸಂಗಮದೇವ,
ಎನ್ನನೊಲ್ಲದಡಾನು ಬದುಕುವೆನೆ