Pages   (key to Page Status)   


ಆತ್ಮಸಂಗವಾದ ಬಳಿಕ ಅರಿವ ಮೆರೆಯಲುಂಟೆ ? ಉಪಮೆ ನಿಃಸ್ಥಳವಾದ ಬಳಿಕ ಶಬ್ದಸಂದಣಿ ಉಂಟೆ ? ಅಖಂಡಿತ ಲಿಂಗಕ್ಕೆ ಅಪ್ರಮಾಣ ಶರಣ
ಸೀಮೆಸಂಬಂಧವೆಂಬ ಸಂಕಲ್ಪ ಉಂಟೆ ? ಇದು ಕಾರಣ
_ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ ಭವವಿಲ್ಲ
ಬಂಧನವಿಲ್ಲ.