Pages   (key to Page Status)   


ಈ ಪಿಂಡಜ್ಞಾನದ ಕಳೆ
ವಾಕ್ಕನು ಮೀರಿತ್ತು; ಮನಸ್ಸನು ಮೀರಿತ್ತು; ಅಕ್ಷರಂಗಳ ಮೀರಿತ್ತು; ಜ್ಞಾನವನು ಮೀರಿ ತೋರುವ ನಿರಂಜನ ಸೂಕ್ಷ ್ಮವಸ್ತುವೆಂದು ಭಾವಿಸುವೆಂದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.