ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ



Pages   (key to Page Status)   


ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ
ಒಕ್ಕಲಿಲ್ಲದ ಊರು ಹಾಳು
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ ಲೋಕದ ದೃಷ್ಟಾಂತದಂತೆ ಮುಕ್ಕಣ್ಣನರುಹಿಲ್ಲದವನ ಹೃದಯ ಕರ್ಕಸದ ವೀಧಿ
ರಕ್ಕಸರ ಹೊಳಲು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.