Pages   (key to Page Status)   


ಕರಗಿಸಿ
ನೋಡಿರೆ
ಅಣ್ಣಾ
ಕರಿಯ
ಘಟ್ಟಿಯನು.

ಕರಿಯ
ಘಟ್ಟಿಯೊಳಗೊಂದು
ರತ್ನವಿಪ್ಪುದು.

ರತ್ನದ
ಪರೀಕ್ಷೆಯ
ಬಲ್ಲೆವೆಂಬವರೆಲ್ಲರ
ಕಣ್ಣುಗೆಡಿಸಿತ್ತು
ನೋಡಾ
!
ಅರುಹಿರಿಯರೆಲ್ಲರೂ
ಮರುಳಾಗಿ
ಹೋದರು.
ಕರಿಯ
ಘಟ್ಟಿಯ
ಬಿಳಿದು
ಮಾಡಿ
ಮುಖದ
ಮುದ್ರೆಯನೊಡೆಯಬಲ್ಲವರಿಗಲ್ಲದೆ
ಗುಹೇಶ್ವರನ
ನಿಲವನರಿಯಬಾರದು
ನೋಡಿರಣ್ಣಾ.