Pages   (key to Page Status)   


ಕರ್ಣದ ಕೊನೆಯಲ್ಲಿ ಎರಡು ಪರ್ಣ ಹುಟ್ಟಿ ನಿರ್ನಾಮ ಶ್ರುತವ ನೆಲೆಗೊಳಲೀಯವು ನೋಡಾ. ಕರ್ಣದ ಕೊನೆಯ ಪರ್ಣವ ಹರಿದು ನಿರ್ಮಲ ನಿರಾವರಣನೇ ಕರ್ಣವಾಗಿಪ್ಪ ಪ್ರಭುದೇವರ ಪಾದಕ್ಕೆ ನಮೋ ನಮೋಯೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.