Pages   (key to Page Status)   


ಕಾಮನ
ಕಣ್ಣ
ಮುಳ್ಳ
ಕಳೆದು
ಭೂಮಿಯ
ತೈಲದ
ಸೀಮೆಯ
ಕೆಡಿಸಿ
ಹೋಮವನುರುಹಿ
ದಕ್ಷನ
ತಲೆಯನರಿದು
ನಿಸ್ಸೀಮನಾದ
ಮಹಿಮನ
ನಿಲವನರಿಯಬಹುದೆ
?
ಅರಿವಿಂಗೆ
ಅಸಾಧ್ಯ
ಉಪಮೆಗೆ
ಕಡೆಮುಟ್ಟದು
!
ಗುಹೇಶ್ವರನ
ಕರುಣಪ್ರಸಾದಿ
ಮರುಳಶಂಕರದೇವರೆಂತಪ್ಪನೆಂಬುದ
ತಿಳಿದು
ನೋಡಾ
ಸಂಗನಬಸವಣ.