Pages   (key to Page Status)   


ಕಾಯ
ಹಲವು
ಭೇದಗಳಾಗಿ
ಆತ್ಮನೇಕವೆಂಬುದು
ಅದೇತರ
ಮಾತು?
ಬೆಂಕಿಯಿಂದಾದ
ಬೆಳಗು
ಸುಡಬಲ್ಲುದೆ?
ಬೆಂಕಿಯಿಲ್ಲದೆ.
ಹಲವು
ಘಟದಲ್ಲಿ
ಅವರವರ
ಹೊಲಬಿನಲ್ಲಿ
ಅನುಭವಿಸುತ್ತ
ಮತ್ತೊಂದರಲ್ಲಿ
ಕೂಟಸ್ಥವಪ್ಪ
ಸುಖ
ಉಂಟೆ?

ಗುಣ
ಎನ್ನಯ್ಯ
ಚೆನ್ನರಾಮನನರಿದಲ್ಲಿ.