ಕಾಲನ ಕೊಂದಾತನಲ್ಲದೆ ಶುದ್ಧಪ್ರಸಾದಿಯಲ್ಲ.



Pages   (key to Page Status)   


ಕಾಲನ
ಕೊಂದಾತನಲ್ಲದೆ
ಶುದ್ಧಪ್ರಸಾದಿಯಲ್ಲ.
ಕಾಮನ
ತಿಂದಾತನಲ್ಲದೆ
ಸಿದ್ಧಪ್ರಸಾದಿಯಲ್ಲ.
ತ್ರಿಪುರವ
ಸುಟ್ಟಾತನಲ್ಲದೆ
ಪ್ರಸಿದ್ಧಪ್ರಸಾದಿಯಲ್ಲ.
ಕೆಸರಿನಲ್ಲಿ
ಕಿಚ್ಚನಿಕ್ಕಿ
ಬಸುರ
ಬಡಿದುಕೊಂಡಾತಗಲ್ಲದೆ

ತ್ರಿವಿಧ
ಪ್ರಸಾದವಿಲ್ಲ
ಕಾಣಾ
ಗುಹೇಶ್ವರಾ.