ಕೆರೆಯಲುಂಡು ತೊರೆಯ ಹೊಗಳುವರು.



Pages   (key to Page Status)   


ಕೆರೆಯಲುಂಡು
ತೊರೆಯ
ಹೊಗಳುವರು.
ಅತ್ಯುತ್ಕಟದ
ಪರಬ್ರಹ್ಮವನೆ
ನುಡಿವರು.
ಸಹಜ
ಪಿನಾಕಿಯ
ಬಲೆಯಲ್ಲಿ
ಸಿಲುಕಿ
ಭವವ
ಹರಿಯಲರಿಯರು.
ರುದ್ರನ
ಛತ್ರವನುಂಡು
ಇಲ್ಲವೆಯ
ನುಡಿವ
ಹಿರಿಯರಿಗೆ
ಮಹದ
ಮಾತೇಕೋ
ಗುಹೇಶ್ವರಾ?