Pages   (key to Page Status)   


ಕೆರೆಯ
ಕಟ್ಟಿಸುವ
ಒಡ್ಡನ
ಪ್ರತಾಪವನೇನೆಂಬೆನಯ್ಯಾ.
ನೆಲನನಗಿದು
ಜಲವ
ಮೊಗೆದಿಹೆನೆಂಬ
ಬಳಲಿಕೆಯ
ನೋಡಾ.
ಒಂದು
ಕಲ್ಲನು
ಕಡಿದು
ಮತ್ತೊಂದು
ಕಲ್ಲಿಗೆ
ಭೋಗವ
ಕೊಟ್ಟಿಹೆನೆಂಬ
ಅಜ್ಞಾನವಿದೇನೊ
?
ಗುಹೇಶ್ವರಾ

ಇರವಿನ
ಪರಿಗೆ
ಬೆರಗಾದೆನು
!