ಕೈಲಾಸಕ್ಕೆ ಹೋದವರೆಲ್ಲ ಕೈಸೆರೆಯಾದರು.



Pages   (key to Page Status)   


ಕೈಲಾಸಕ್ಕೆ
ಹೋದವರೆಲ್ಲ
ಕೈಸೆರೆಯಾದರು.
ಲಿಂಗದಲ್ಲಿ
ಲೀಯವಾದವರೆಲ್ಲ
ಬಂಧನಕ್ಕೊಳಗಾದರು.
ಸಾಲೋಕ್ಯ
ಸಾಮೀಪ್ಯ
ಸಾರೂಪ್ಯ
ಸಾಯುಜ್ಯದವರೆಲ್ಲ
ಎಡೆಯಾಡುತ್ತಿದ್ದರು.
ಗುಹೇಶ್ವರಾ
ನಿಮ್ಮ
ಶರಣ
ಸಂಗನಬಸವಣ್ಣ
ಜಂಗಮಪ್ರಸಾದಿಯಾದನಾಗಿ
ಸ್ವಯಲಿಂಗವಾದ
!