Pages   (key to Page Status)   


ಚಿತ್ತೇ ಅಂಗ
ಸತ್ತೇ ಪ್ರಾಣ
ಆನಂದವೇ ಶರಣನ ಕರಣ ನೋಡಾ. ನಿತ್ಯವೇ ಪ್ರಸಾದ. ಪರಿಪೂರ್ಣವೇ ಸರ್ವಾಂಗದ ಪ್ರಕಾಶ. ಪರಮಾನಂದವೇ ಪಾದಜಲ ನೋಡಾ. ಇದುಕಾರಣ
ಸಚ್ಚಿದಾನಂದ ಸ್ವರೂಪನು ನಿಮ್ಮ ಶರಣನೈ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.