Pages   (key to Page Status)   


ತನು ಭಕ್ತ
ಮನ ದಾಸೋಹಿ
ಇಂದ್ರಿಯಂಗಳು ಪ್ರಸಾದಿಗಳು
ಸಜ್ಜನ ಶರಣರ ಪ್ರಾಣವೆ ಲಿಂಗ
ಇದು ಕಾರಣ
ಕೂಡಲಚೆನ್ನಸಂಗಮದೇವಾ ಹೊರಗೇನೂ ಅರಸಲಿಲ್ಲ.