Pages   (key to Page Status)   

ಧನದ
ಮೇಲೆ
ಬಂದವರೆಲ್ಲ
ಅನುಸರಿಗಳಲ್ಲದೆ
ಆಗುಮಾಡಬಂದವರಲ್ಲ.
ಮನದ
ಮೇಲೆ
ಬಂದು
ನಿಂದು
ಜರೆದು
ನುಡಿದು
ಪಥವ
ತೋರಬಲ್ಲಡಾತನೆ
ಸಂಬಂಧಿ.
ಹಾಗಲ್ಲದೆ
ಅವರಿಚ್ಚೆಯ
ನುಡಿದು
ತನ್ನುದರವ
ಹೊರೆವ
ಬಚ್ಚಣಿಗಳ
ಮಚ್ಚುವನೆ
ಚೆನ್ನಮಲ್ಲಿಕಾರ್ಜುನ
?