ಪರಿಪೂರ್ಣವನೈದಿಪ್ಪನಾಗಿ ಜ್ಞಾನಿಯಲ್ಲ ಅಜ್ಞಾನಿಯಲ್ಲ,



Pages   (key to Page Status)   


ಪರಿಪೂರ್ಣವನೈದಿಪ್ಪನಾಗಿ ಜ್ಞಾನಿಯಲ್ಲ ಅಜ್ಞಾನಿಯಲ್ಲ
ಶೂನ್ಯನಲ್ಲ
ನಿಶ್ಯೂನ್ಯನಲ್ಲ
ಉಭಯಾಚಾರ ತಾನೆಯಾಗಿ ಕೊಳುಕೊಡೆಯಿಲ್ಲ. ಸಾಕಾರದ ಸಂಬಂಧವನರಿಯ
ನಿತ್ಯಮುಕ್ತ ನಿರವಯ
ಉಭಯಾತ್ಮಕ ತಾನೆ ಕೂಡಲಚೆನ್ನಸಂಗಯ್ಯನೆಂದೆನ್ನ ಸುಯಿದಾನಿಯಯ್ಯಾ ಬಸವಣ್ಣನು.