ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣo] ಆ ಪು ತಿ ನ ವೀ ರ ಚರಿ ತ೦ v೩ ಎಂತನೆ :- ಕಂಗೆ ಎರಡುಂ ತಟ್ಟನ ಬಾಣದ | ಸರವಿಗ೪ರ್ಕ೦ರಿಯವರ ದದೊಳ್ಳಲು | ತಿರೆ ರಾಮಬಾಣವೆರಡುಂ । ದೊರಕಿತು ಮಹಿತರ ಸೇನೆಗಿದನwವವರಾಕೆ ? !೯೫ ಇದಳೆ ಬೆಲೆಯ ಪುಯಿಲಂ ನಿಟ್ಟಿನಿದ ನಾಡುಗರಾಡುವ ನುಡಿ ಎರಡುಂ ದುಗಳು ಮಲೆತಿಟ್ಟಾಡುವೆಡೆಯೊಳ್ಳಹಿಶೋರ ದಲದಿಂದೆ ಬಾಣಂಗಳನಿತುಂ ಕೆಳದಿಯ ದದೊಳ್ಳಿಲ್ಕುದಲ್ಲದೆ ಕೆಳದಿಯ ದು ದಿದೆ ಬಾಣಗಳು ಮಗುಬ್ಬಳ್ಳಿಯೆ ಬಿಟ್ಟವು, ಇದು ಬಾಣ ಮೆಂಬ ಪೆಸYವನಿತು ಕೆಳದಿಯ ದಕ್ಕೆ ಬಸವಪ್ಪುದೆಂದಿದ್ದೆವು ಅನಿತರೊಳೆ ಮಹಿಶೂರ ರಾಮಬಾಣ೦ ಕೆಳದಿಯ ದುಮಂ ಪೊಕ್ಕಿಅ ಯೆ ಕೆಳದಿಯ ರಾಮಬಾಣು ಮಅದಾದಮನೆ ಪೊಕ್ಕುದು, ಮಗು ರಡುಂ ರಾಮಬಾಣು ಮಹಿಶೋರವರ ಬಸವಾದಂತಪುದೆಂಬುದ ನಾರುಮುಯೆಮೆದು ಪೇಟ ದಡ್ದಿದು ಅಸುಭನಾಲಂಕಾರು. ೩೬, ಅಸಂಗತ್ಯಲಂಕಾರು ಪುಟಂ ತಹಿಂ :- (1) “ ವಿರುದ್ಧ ಭಿನ್ನ ದೇಶಂ ಕಾರಹೇತ್ತೂರಸಂಗತಿಃ |” (ವೃತ್ತಿ] ಕಾರಣವೊಂದೆಡೆಯೊಳೆ ಅದರ್ಕ ವಿರುದ್ಧವಾದ ಪೆಟತೂಂ ದೆಡೆಯೊಳ್ತಾರಮಿರ್ಪುದೆಂದು ವೇಳೆಯದು ಅಸಂಗತ್ಯಲಂಕಾರಂ. ಎಂತನ :- ಕಂ# ಕಾನಂಗ ಗುಂಡು ತಾಕಿದು | ದಾನೆಯ ಮೇಲಿಂದೆ ಚೆನ್ನ ಬಸವಂ ಬಿಟ್ಟು |