ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೦] ಅ ಪ್ರತಿ ಮ ವೀರ ಚ ರಿ ತ ೦. ೬೩ 5 10 ಕಪ್ಪಗಾಣ್ಯಗಳನೊವುಗೊಂಬ ವೃತ್ತಾಂತವಂ ಬಣ್ಣಿಸುವುದು ಮತ್ಯಂ ರಾಜವರ್ಣನದೊಳ್ಳ ಸ್ತುತವಾದ ಪ್ರಣಯಿನೀಪರಿಗ್ರಹಣ ದೂತ್ಯ ಪಹಾನಂಗಳೊರ್ವುದುದಿದು ಪ್ರಸ್ತುತಾಂಕುರಾಲಂಕಾರಂ. ಆ ಪರಾಯೋಕ್ತಾಲಂಕಾರಮರಡುಂ ಶಂ. (1) “ ಪರಾಕ್ಕ೦ತು ಗಮ್ಯಸ್ಯ ವಚೋಭುಗ್ಯಂತರಾಶ್ರಯ 1 1 [ವೃತ್ತಿ] ಪೇಟ ತಕ್ಕರ್ಥಮಂ ಪ್ರಕಾಶಮಾಗಿ ವೇದೆ ಪತೂಂದು ತಟದೊಳಂದವಾಗಿ ಪೇಟೆಯದು ಪರಾಯೋಗ್ಯ. ಎಂತೆನೆ :- ಕಂ ಒರ್ವಗೆಯೊಂದನೆಯ ಮೇ 1 - ಲಿರ್ವರುಮಿರೆ ಕೂಸುಖಾನ ಚೆನಬಸವರದಂ | * ತೊರ್ವನ ಸಣ್ರ ಮೆಯ್ತಿರಿ || ಯೋರ್ವನ ಸತಿಯೊಹ್ಮದಿ೦ದು ಬ೦ದಾಯ ಕಟಾ ! !vo ಇದಳೆ ಒಂದಾನೆಯೇ ಬಂದಿರ್ಕೇರಿಯ ಕೂಸಖಾನನ ಹರಣ ವಣದುದಂ ಚೆನ್ನಬಸವನ ಪಲ್ಕು ಅದುದಂ ವಾಚ್ಯವಾಗಿ ವೇದೆಯೊರ ನ ಹೆಂಡಿರ ಮೆರಿಯುಮೊರ್ವನ ಸತಿಯೊಸದಿಲವುಂ ಬದಾ ಯೆಂದು ಪ್ರಕಾರಾಂತರದಿಂ ಪೇಟ್ಟ ದುದಿದು ಪರಾಯೋಕ್ಯಂ, ಮತ್ಯಂ, (2) " ಪರಾಯೋಗ್ಯಂ ತದಾಹು ರದ್ವಾಜೇನೇಷ್ಯಸಾಧನಂ | ?' [ವೃತ್ತಿ] ವೆಂತೊಂದು ಕಚ್ಚಮಂ ನೆವಂಗೆಯ್ಯೋ ಶೃಂಗಿಮಂ ಸಾಧಿ ಪುದುಂ ಸಾಯೋಕ್ತಾಲಂಕಾರಂ. ಎಂತನೆ :- A. 19