ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಸ್. ಎನ್. ಸ್ವಾಮಿ ೨೯ ವಿನಯ, ಕಲೆಗಾಗಿ ಸರ್ವಸ್ವವನ್ನು ತ್ಯಾಗಮಾಡುವ ಆತ್ಮಾರ್ಪಣ ಬುದ್ದಿ, ಕಲಾವಿದರ ಬಗ್ಗೆ ಕೋಮಲ ವಾತ್ಸಲ್ಯ ಮೊದಲಾದ ಸದ್ಗುಣಗಳು ಸ್ವಾಮಿ ಯನರ ಸಂಸ್ಕೃತಿಯ ಪ್ರತೀಕಗಳಾಗಿವೆ. ಸ್ವಾಮಿಯವರ ವಯಸ್ಸು ಈಗ ೩೬. ಇವರು ದೊರಕಿಸಿರುವ ಕಲಾ ಸಿದ್ದಿ, ಕೀರ್ತಿಗಳಿಗಿಂತಲೂ ದೊರಕಿಸುವ ಸಿದ್ದಿ, ಕೀರ್ತಿಗಳು ಅಧಿಕವಾಗಲೆಂದೂ, ಇದರ ಪ್ರಯತ್ನದ ಫಲವಾಗಿ ಕನ್ನಡ ಕಲೆಗಳ ಕಸ್ತೂರಿ ಸರಿಮಳ ಜಗತ್ತಿನ ಎಂಟು ಮೂಲೆಯಲ್ಲಿಯೂ ಪಸರಿಸಲೆಂದು ನನ್ನ ಹಾರೈಕೆ.