ಕೊನೆಗೆ, ಯಾವ ಶ್ರೀಹರಿ ಪರಮಾತ್ಮನ ಕೃಪೆಯಿಂದ ಈ ಪುಸ್ತಕವು ಪೂಣ೯ವಾಯಿತೋ ಆ ಶ್ರೀಹರಿ ಪರಮಾತ್ಮನಿಗೆ ಅನಂತಾನಂತ ವಂದನೆಗಳನ್ನು ಸಮರ್ಪಿಸಿ ಈ ಪ್ರಸ್ತಾವನೆಯನ್ನು ಮುಗಿಸುವೆವು.
ಧಾರವಾಡ (೧೮೩೯ ನೆಯ ಸ೦ವತ್ಸರ ಭಾ.ಶು. ೪ )(ಗಣೇಶ ಚತುರ್ಥಿ)