ಈ ಪುಟವನ್ನು ಪ್ರಕಟಿಸಲಾಗಿದೆ

೭ನೆಯ ಪ್ರಕರಣ - ಬಾದಾಮಿಯ ಚಾಲುಕ್ಯರು

೫೫


ಕನ್ನಡಿಗರ ಕಣ್ಣಿದಿರಿಗೆ ಥಟ್ಟನೆ ತಂದಿರಿಸದೆ ಇರವು. ಪ್ರಸಿದ್ದ ಜೈನ ಕವಿಯಾದ 'ರವಿಕೀರ್ತಿ'ಯು ೨ನೆಯ ಪುಲಕೇಶಿಯ ಸಂಬಂಧವಾಗಿ ಐಹೊಳೆಯಲ್ಲಿ ಶಿಲಾಲೇಖವನ್ನು ಬರೆದಿಟ್ಟು ಕನ್ನಡಿಗರ ವೈಭವಕ್ಕೆ ಸಾಕ್ಷಿಯಾಗಿ ನಿಂತಿರುತ್ತಾನೆ. ಕನ್ನಡಿಗರು ಆ ಲೇಖವನ್ನೇ ಕಣ್ಣೆರದು ನೋಡದಿದ್ದರೆ ಅವನೇನು ಮಾಡಿಯಾನು!