ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೯೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೧ ತಮ್ಮ ದೇಶವು ವೃದ್ಧಿಗೆ ಬರಬೇಕೆಂದು ಬಯಸತಕ್ಕವರು ಇತರ ದೇಶಗಳಿಗೆ ಕೇಡನ್ನು ಹಾರಯಿಸಬಾರದು, ಏಕಂದರೆ--ಲೋಕದಲ್ಲೆಲ್ಲು ಕೊಳ್ಳುವುದು ಕೂಡುವುದು ಎಂಬ ಎರಡು ಕೆಲಸಗಳೇನೋ ನಡದೇ ತೀರ ಬೇಕಷ್ಟೆ, ಇತರ ರಾಜ್ಯಗಳ ಸುಖವಾಗಿದ್ದರೆ ಈ ಕೆಲಸಕ್ಕೆ ಅನುಕೂಲ. ಅದಿಲ್ಲದಿದ್ದರೆ ವ್ಯಾಪಾರವು ಸರಿಯಾಗಿ ನಡೆಯದೆ ಅನಾನುಕೂಲತೆಯ ಅನಾಗರಿಕತೆಯ ಉಂಟಾಗಲು ಅವಕಾಶವಾಗುವುದು, ಈಗ ಯಕ ಈ ಖಂಡದಲ್ಲಿ ಜರನಿಗೂ ಇತರ ರಾಜ್ಯಗಳಿಗೂ ನಡೆಯುತ್ತಿರುವ ಯುದ್ಧ ಗಳಿಂದ ಒಟ್ಟು ಪ್ರಪಂಚದ ಸಮಸ್ತ ರಾಜ್ಯಗಳ ಜನಗಳಿಗೂ ಎಷ್ಟು ತೊಂದ ರೆಯಾಗಿದೆಯೆಂಬುದೇ ಇದಕ್ಕೆ ಸಾಕಾದ ದೃಷ್ಟಾಂತವಾಗಿರುವುದು, ಸಂದೇಶ * ವೃದ್ಧಿಯ ಯಶಸ್ಟ ಉಂಟಾಗುವಂತೆ ಯತ್ನಿಸಬೇಕು, ಮತ್ತು ಹತ್ತು ಜನಗಳಿಗೆ ಉಪಕಾರವಾಗುವ ಕೆಲಸದಲ್ಲಿ ಸ್ಪಸುಖವನ್ನು ಕೂಡ ಪರಿತ್ಯಜಿಸಲೇ ಬೇಕು, ತನ್ನ ದೇಶದಲ್ಲಿರುವ ದುರಾಚಾರಗಳನ್ನು ತೊಲಗಿಸತಕ್ಕದ್ದು ಪ್ರತಿ ಯೊಬ್ಬ ದೇಶಾಭಿಮಾನಿಗೂ ಕರ್ತವ್ಯವು, ಸೋಮಾರಿತನ, ತಾವೇ ಶ್ರೇಷ್ಠ ರಂದು ಹೇಳಿಕೊಳ್ಳುವುದು, ತಿರುವವು ಗೌರವಾವಹವೆಂದೂ .ಕೆಲಸ ಮಾಡು ವುದು ಹೀನಾಯವೆಂದೂ ಭಾವಿಸುವುದು, ಕಾಪಟ್ಯ ಇಂಥ ಕೆಟ್ಟ ಪದ್ಧತಿಗಳ ನ್ನೆಲ್ಲಾ ತಪ್ಪಿಸುತ್ತ ಬರಬೇಕು, ತಾವು ಮಾತ್ರವಲ್ಲದೆ ಮುಂದೆ ತಮ್ಮ ಮುಕ್ಕಳೂ ಸ್ವತಂತ್ರರಾಗಿ ಬಾಳಬೇಕೆಂಬುದು, ತಕ್ಕ ಪುಟ್ಟ ಗಾದರೂ ಧೈರಿ, ಇತರರಿಗೆ ತೊಂದರೆಕೊಟ್ಟು ಜೀವಿಸುವುದಕ್ಕೆ ನಾಚುವುದು, ಹತ್ತು ಜನಗಳ ಗೋಸ್ಕರ ತಮ್ಮಿಂದ ಆಗುವಷ್ಟು ಸಹಾಯಮಾಡುವುದು, ಇಂಥ ಸುಗುಣ ಗಳನ್ನು ಬಾಲ್ಯದಿಂದಲೂ ಮಕ್ಕಳಿಗೆ ಕಲಿಸುತ್ತ ಬರತಕ್ಕವರೇ ನಿಜವಾದ ದೇಶಾಭಿಮಾನಿಗಳು. ದೇಶಾಭಿಮಾನದ ವಿಷಯದಲ್ಲಿ ಪಾಶ್ಚಾತ್ಯರು, ತತ್ರಾಪಿ ಇಂಗ್ಲಿಷರು ಉತ್ತಮವಾದ ಮೇಲ್ಪಬ್ಯಾಗಿದ್ದಾರೆ, ಅವರ ಸ್ವಂತ ದೇಶವಾದ ಇಂಗ್ಲೆಂ ಡ್ ನಮ್ಮ ಇಂಡಿಯಾಕ್ಕೆ ಬಂದಿರುವ ಆ ಜನಗಳಿಗೆ ಅನೇಕ ಸಹಸ್ತಮೈಲಿ ಗಳ ದೂರದಲ್ಲಿದೆ. ಅದು ಎಷ್ಟೋ ಸಣ್ಣ ರಾಜ್ಯ, ಮತ್ತು ಅದು ಒಟ್ಟು ಪ್ರಪಂಚದಲ್ಲಿ ಯಾವುದೋ ಒಂದು ಅಭುಕ್ತನಲೆಯಲ್ಲಿದೆ, ಆದರೂ