ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೪೫ wwwnwww Musl####•tyd L + ಕೈಗೂಡುವುದು, ಎಷ್ಟೋ ಕಷ್ಟ ಸಂಭವಿಸಿದರೂ ಲಕ್ಷ್ಯಮಾಡದೆ ಅಮೆರಿ ಕವನ್ನು ಕಂಡುಹಿಡಿದ ಕೊಲಂಬಸ್ಸನು ಈ ವಿಷಯದಲ್ಲಿ ಒಳ್ಳೆಯ ದೃಷ್ಟಾಂ ತವಾಗಿದ್ದಾನೆ, ಆದರೆ ಯಾವುದನ್ನೂ ವಿವೇಕದಿಂದ ಮಾಡಬೇಕು, ಇಲ್ಲ ವಾದರೆ ಮರ್ಖತನವೆನಿಸುವುದು. (8) ಆತ್ಮಗೌರವ. ದೀಪವನ್ನು ನೋಡಿದರೆ ಎಣ್ಣೆಯ ಯೋಗ್ಯತೆನು ಗೊತ್ತಾಗುವಂತೆ ನಮ್ಮ ಹೊರಗಣ ಸ್ಥಿತಿಯನ್ನು ನೋಡಿದರೆ ನಮ್ಮ ನಿಜವಾದ ಯೋಗ್ಯತೆಯು ಗೋತ್ತಾಗಬಹುದು. ಇತರರು ನಮ್ಮನ್ನು ನೋಡಲಿ ನೋಡದಿರಲಿ ನಡೆಯ ಬೇಕಾದ ರೀತಿಯಲ್ಲಿ ನಾವು ನಡೆಯುತ್ತಿದ್ದರೆ ಫನತೆಯುಂಟಾಗುವುದು. ಪಮಾಣಿ ಕತೆಯ ಸತ್ಯಸಂಧತೆಯ ಸುನತೆಗೆ ಸಹಕಾರಿಗಳು, ಘನತೆ ಯುಳ್ಳವರಿಗೆ ಎಲ್ಲೆಲ್ಲೂ ಯಾವಾಗಲೂ ಮತ್ಯಾದೆಯ ಕೀರ್ತಿಯ ಹೆಚ್ಚು, ತುಂಬ ಘನತೆಯುಳ್ಳವರನ್ನು ಪ್ರಜೆಗಳ ಮಾತ್ರವಲ್ಲದೆ ಸಕ್ಕಾರ ದವರೂ ಗೌರವಿಸಿ ಬಿರುದುಗಳನ್ನು ಕೊಡುವುದುಂಟು, ಆದರೆ ಪ್ರತಿಯೊ ಬ್ಬರಿಗೂ ಅಂಥಗೌರವವು ದೊರಯಲಾರದೆಂದು ಯಾರೂ ನಿರಾಶೆಯಿಂದಿರ ಕೂಡದು. - ನ್ಯಾಯವಾದ ಮಾರ್ಗದಲ್ಲಿ ನಡೆಯುತ ' ಹಲಕ ' ಎನಿಸಿಕೊಳ್ಳದೆ ಮಕ್ಕಾದೆಯಿಂದ ಬಾಳುವುದೂ ಘನತೆಯೇ, ಬಡವರು ಭಾಗ್ಯವಂತರು. ಮೇಲ್ಬಾತಿಯವರು ಕೀಳ್ವಾತಿಯವರು ತರುಣರು ವೃದ್ಧರು ಯಾರೇ ಆಗಲಿ ಈ ಸುನತೆಯನ್ನು ಪಡೆದು ಕೊಳ್ಳ ಬಹುದು, ನಾವು ನಮ್ಮ ಗೌರವವನ್ನು ವುಳಿಸಿಕೊಂಡಿದ್ದರೆ ಇತರರೂ ನಮ್ಮನ್ನು ಗೌರವಿಸುವರು. ಗೌರವಕ್ಕೆ ಅರ್ಹ ರಾದವರಿಗೆಲ್ಲಾ ನಾವು ಗೌರವವನ್ನು ಕೊಟ್ಟತೀರಬೇಕು. ಇದೂ ನಮ್ಮ ಸುನತೆಗೆ ಹೆಗ್ಗುರುತು, ಗೌರವವು ಅಮೂಲ್ಯವಾದ ಆಭರಣಕ್ಕಿಂತ ವಿಾರಿದುದೆಂದು ತಿಳಿಯಬೇಕು. ಮುಖ್ಯವಾಗಿ ನಮ್ಮ ನಡತೆಯು ನಮ್ಮ