ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೮೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೭೫ ಇnketwwwad - ಸ್ಪರ್ಧೆಯು ಸಮಸ್ತ ವಿಷಯಗಳಲ್ಲೂ ಅತ್ಯಾವಶ್ಯಕವಾದ ಸಾಧ ನವೇ ಆದರೂ ಇದರ ಮಹಿಮಯು ಈ ಮುಂದೆ ಹೇಳುವಂಥ ಕೆಲವು ಅಂಶಗಳಲ್ಲೇನೋ ಸ್ಪಷ್ಟವಾಗಿ ತೋರುವುದು, (1) ಗ್ರಂಥರಚನೆ-ಗ್ರಂಥ ಗಳನ್ನು ರಚಿಸುವುದರಲ್ಲಿ ಜನಗಳು ಬಹಳ ಮಟ್ಟಿಗೂ ಒಬ್ಬರನ್ನು ನೋಡಿ ಮತ್ತೊಬ್ಬಳು ಹೋರಾಡುತ್ತ ಬಂದುದರಿಂದ ಅನೇಕ ಗ್ರಂಥಗಳು ಹುಟ್ಟ ಲೋಕದಲ್ಲಿ ಎಷ್ಟೋ ವಿಧವಾದ ತಿಳಿವಳಿಕೆಯು ಹೆಚ್ಚುವುದಕ್ಕೆ ಅವಕಾಶ ವಾಯಿತು, ಮತ್ತು ಅನೇಕ ಗ್ರಂಥಕರ್ತರೂ ಒಳ್ಳೆಯ ಕವಿಗಳಾಗಿ ಶಾಶ್ವತವಾದ ಕೀರ್ತಿಯನ್ನು ಪಡೆದರು. ೩, ವ್ಯಾಪಾರ, ವ್ಯಾಪಾರದಲ್ಲಿ ಯ ಸೃರ್ಧೆಯು ಬಲು ಮುಖ್ಯ, ಇದರಲ್ಲಿ ಸ್ಪರ್ಧೆ ಹುಟ್ಟಿದರೆ ಪದಾರ್ಥಗಳು ಕೇವಲ ಅಗ್ಗವಾಗಿ ಅಥವಾ ತಗ್ಗಾಗಿ ಆಗದೆ ಕಾಲ ದೇಶ ಉತ್ರಇತ್ಯಾದಿಗಳಿಗೆ ತಕ್ಕ ಹಾಗೆ ಒಂದು ಸರಿಯಾದ ಬೆಲೆಗೆ ದೊರೆಯುವುವು, ಮತ್ತು ಪದಾರ್ಥಗಳ ಯೋಗ್ಯತೆಯು ಹೆಚ್ಚ ಬೇ ಕಾಗುವುದು. ಬಂದು ಬಡಕಲು ಕುದುರೆಯನ್ನೂ ಒಂದು ಬಡಕಲು ಬಂಡಿಯನ್ನೂ ಇಟ್ಟು ಕೊಂಡಿರತಕ್ಕವನೊಬ್ಬನು ಮು೦ಟೆಗೆ ಬಂದು ರೂಪು ಯಂತ ಬಾಡಿಗೆಯನ್ನು ಕೊಡಬೇಕೆಂದು ಕೇಳುತ್ತಿರುವಾಗ ಬಲವಾದ ಕುದುರೆಯನ್ನೂ ಒಳ್ಳೆಯ ಬಂಡಿಯನ್ನೂ ಪಡೆದಿರತಕ್ಕವನೂ ಕೂಡ ಅದೇ ದರದಂತೆ ಟಾಡಿಗೆಗೆ ಬರುತ್ತೇನೆಂದರೆ ಜನಗಳು ಈ ಎರಡನೆಯವನ ಬಂ ಡಿಗೇ ಹೋಗುವರು ಆಗ ಮೊದಲನೆಯವನು ತನ್ನ ವ್ಯಾಪಾರವನ್ನುಳಿಸಿಕ ಳ್ಳವುದಕ್ಕೂಸ್ಕರ ತಾನೂ ಒಳ್ಳೆಯಗಾರಿ ಕುದುರೆಗಳನ್ನಿಸಲೇಬೇಕಾಗು ವುದು, ಇದರ ಪರಿಣಾಮವು ಪ್ರಯಾಣಿಕರಿಗೆ ಅನುಕೂಲವಾಗುವುದು. ಬಾಬಿರದಲ್ಲಿ ಹೀಗೆ ಸ್ಪರ್ಧೆಯಿಲ್ಲದೆ ಈಚ್ಛಾವಣಿಯೇ ಇರುತ್ತಿದ್ದರೆ ಹೇಳಿದುರೇ ಕ್ರಯವಾಗಿ ವಸ್ತುಗಳನ್ನು ಕೊಳ್ಳುವವರಿಗೆ ಅಥವಾ ಉತ್ರ ")