ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟ ನಂದಿಸಿ ಔರಂಗಾಬಾದ್‌ವರೆಗೂ ದೇಶವನ್ನು ಕೊಳ್ಳೆ ಹೊಡೆದಿರುವನು. ಎಂದರೆ ಸಿಂಹಗಡ ಮೊದಲಾದ ಅನೇಕ ದುರ್ಗಗಳ ಅವನನ್ನು ಹಿಂದಟ್ಟಿಸಿಕೊಂಡು ಹೋಗಿದ್ದ ಶೂರನಾದ ದ್ದರೂ ಪೂನಾ ನಿಮ್ಮ ಕೈಲಿಸಿಕ್ಕಿರುವುದು, ಶಿವಾಜೇಪ್ರಭುವು ರುಸ್ತುಂ ಜಮಾನನು ಏನು ಮಾಡಿದನು ? ತದ್ವಿಯೋಗ ಸಂತಾಪವನ್ನು ಹೇಗೆ ಮರೆಯ.ವನು.” ಎಂದು ಸಯಿಸ್ತಾ:- ( ಕೋಪದಿಂದ ) ರುಸ್ಸಂಜಮಾನನು ಅಭಿಪ್ರಾಯವು ದ್ರೋಹಮಾಡಿದ್ದಾನ, ಬುದ್ಧಿಪೂರ್ವಕವಾಗಿ ಆತನು ಹೋಗ: ಷಯಾಖಾನನು ಸಂತುಷ್ಟನಾಗಿ,-II ಅಹುದು, ನಾನು « ಲು ಅನುಮತಿಕೊಟ್ಟಿರುವನು, ನಾನು ಅವನಿಗೆ ತಕ್ಕ ಶಿಕ್ಷೆ ಪ್ರದಾನದುರ್ಗವನ್ನು ವಶಪಡಿಸಿಕೊಂಡಿರುವೆನು, ಈಗ .ಅವರು ಯನ್ನು ವಿಧಿಸುವೆನು. ಯುದ್ದ ಮಾಡುವುದರಿಂದ ಲಾಭವಿಲ್ಲ, ಡಿಲೀಶ್ವರನಿಗೆ ಅಧೀನ ವಾದರೆ ಈಗ್ಗೆ ಕೊಂಚ ಅನುಕೂಲವಾಗುವುದು. ಹೀಗೆಂದು ಚಾಂದ:- ನೀನು ಕೂಡ ಯುದ್ಧಕ್ಕೆ ಬರದಂತ ಮಾತನಾ ಡುತ್ತಿರುವೆ; ಡಿಲೀಶ್ವರನ ಸೈನಿಕರಲ್ಲಿ ಒಬ್ಬನಾದರೂ ಸಾಹಸಿ ನಿಮ್ಮ ಪ್ರಭುವಿಗೆ ಹೇಳು~ ಎಂದನು. - ಮಂದಹಾಸದಿಂದ ಬ್ರಾಹ್ಮಣನು ಮತ್ತೊಂದು ಶ್ಲೋಕ ಯಿಲ್ಲವೆ? ವನ್ನು ಹೇಳಿದನು. ವೃದ್ಧನಾದ ಚಾಂದಖಾನನ ಮುಖವು ಕೆಂಪೇರಿತು, ಸೇನಾ ಪತಿಯ ಕಡೆಗೆ ತಿರುಗಿ, ¢ ಪ್ರಭುಗಳಿಗೆ ಆಲೋಚನೆಯನ್ನು ನವಿಜ್ಞಾಪಯಿತುಂ ಶಕ್ತಃ ಸ್ವಾಭಿಲಾಷಂಹಿಜಾತಕಃ। ಹೇಳುವುದು ಕೇವಲ ಅಸಾಧ್ಯ, ಸೇನಾಪತಿಗಳು ಯುದ್ಧವನ್ನು ಜ್ಞಾತ್ಯಾತುಂ ಜಲಧರ ಪರಿತೋಷ ಯ! ನಿರ್ಧರಿಸುವರಾಗಲಿ, ಅಪ್ಪಣೆಯಾದಂತೆ ನಡೆಯಲು | ಯಾಚಕಂ || ಸೇವಕನು ಹಿಂತೆಗೆಯುವವನಲ್ಲ.” ಎಂದು ಹೇಳಿದನು. ಎಂದರೆ, 'ಪೂನಾ, ಚಾಕಣದುರ್ಗ- ಇವುಗಳನ್ನು ಹೋಗ ಈ ನಡುವೆ ಒಬ್ಬ ಸೇವಕನು ಬಂದು, ' ಸಿಂಹಗಡ ದುರ್ಗ ಲಾಡಿಸಿಕೊಂಡು ನಮ್ಮ ಪ್ರಭುಗಳು ಸಂಧಿಮಾಡಿಕೊಳ್ಳುವದಕ್ಕೆ ಕೂಡ ಲಜ್ಞೆ ಪಡುವರು, ಅವರ ಮನೋರಥವನ್ನು ಗ್ರಹಿಸಿ, ದಿಂದ ಮಹಾದೇವಜೀ ನ್ಯಾಯಶಾಸ್ತ್ರಿ ” ಎಂಬ ಬಾಹ್ಮಣ ಅನುಗ್ರಹ ಪೂರ್ವಕವಾಗಿ ಯಾವುದನ್ನು ಕೊಟ್ಟರೂ ಅದನ್ನು ದೂತನು ಬಂದು ಬಾಗಿಲಲ್ಲಿ ನೀರೀಕ್ಷಿಸುತ್ತಿರುವನೆಂದು ಹೇಳಿ ಅಂಗೀಕರಿಸುವರು.” ಎಂದು ತಾತ್ಪರ್ಯವು, ದನು, ನಯಿಸ್ತಾಖಾನನು ಆತನಿಗೋಸ್ಕರ ನೀರಿಕ್ಷಿಸುತ್ತಿದ್ದು ಷಯಿಸ್ತಾಖಾನನು ಸಂತೋಷದಿಂದ ಉಬ್ಬಿ ಹೀಗೆ ಹೇಳಿ ದುಂದ ದೂತನನ್ನು ಸಭಾಮಂದಿರಕ್ಕೆ ಕರೆದುಕೊಂಡು ದನು.- ಬಾರೆಂದು ಅಪ್ಪಣೆ ಮಾಡಿದನು. ಸಭಿಕರೆಲ್ಲರೂ ಆ ರಾಯ ಪಂಡಿತ ಮಹಾಶಯ ! ನಿಮ್ಮ ಪಾಂಡಿತ್ಯಕ್ಕಾಗಿ ನಾನೆಷ್ಟು ಭಾರಿಯನ್ನು ನೋಡಲು ಅತ್ಯಂತ ಕುತೂಹಲರಾಗಿದ್ದರು. ಸಂತೋಷಿಸಿದೆನೋ ಅದನ್ನು ಹೇಳಲಾರೆನು, ನಿಮ್ಮ ಸಂಸ್ಕೃತ ಆ ಬಳಿಕ ಮಹಾದೇವಜೀ ನ್ಯಾಯಶಾಸ್ತಿಯು ಸಭಾಸದನ ಭಾಷೆಯು ಎಷ್ಟು ಮನೋಹರವಾದುದು 1 ಎಷ್ಟು ಭಾವಗರ್ಭಿತ ವನ್ನು ಪ್ರವೇಶಮಾಡಿದನು, ಆತನ ವಯಸ್ಸು ಸುಮಾರು ವಾಗಿರುವುದು ನಿಜವಾಗಿಯೂ ಶಿವಾಜೀಪ್ರಭುಗಳು ಸಂಧಿ ನಾಲ್ವತ್ತು ವರ್ಷವಿದ್ದಿತು, ಆತನು ಎತ್ತರವಾಗಿದ್ದನು; ಶರೀರವು ಯನ್ನು ಅಪೇಕ್ಷಿಸುತ್ತಿರುವರೇ? ಕಪ್ಪಗೂ, ಮುಖವು ಸುಂದರವಾಗಿಯೂ, ಎದೆಯು ಅಗಲ ಮಹಾ:-IC ಮೃಗರಾಜ ಪ್ರಾಚೀನ ಭಯಸಂ ವಾಗಿಯೂ, ಬಾಹುಗಳು ನೀಳವಾಗಿಯೂ ಇದ್ದುವ, ನೇತ್ರ ಶಬ್ದ ಚೇತಸಃ | ಕ್ರಾಹಿ ದೇವತಾಹಿ ರಾಜನ್ನಿ! ಗಳು ಸೂಕ್ಷಬುದ್ಧಿಯನ್ನು ತೋರಿಸುತ್ತಿದ್ದುವು, ಮುಖದಲ್ಲಿ ಧಾವಂತಿ ಭೂಚರಾಃ ” ನಿಮ್ಮ ಉದ್ದಂಡ ಪ್ರತಾಪವನ್ನು ಗಂಧದ ಚುಕ್ಕೆಯು ದೊಡ್ಡದಾಗಿದ್ದಿತು, ಬಟ್ಟೆಗಳನ್ನು ಧರಿಸಿ ತಡೆಯಲಾರದೆ ಭಯಪಟ್ಟು ನಾವೆಲ್ಲರೂ ತ್ರಾಹಿ, ತ್ರಾಹಿ ದ್ದುದರಿಂದ ಹಸ್ತ್ರ ಮುಂತಾದವು ಸರಿಯಾಗಿ ಕಾಣುತ್ತಿರಲಿಲ್ಲ. ಎಂದು ಪ್ರಾರ್ಥಿಸುತ್ತಿರುವೆವು' ಎಂದು ಭಾವವು. ತಲೆಯಮೇಲೆ ಪಾಗನ್ನು ಧರಿಸಿದ್ದು ದರಿಂದ ಅದರ ಮರೆಯಲ್ಲಿ ಷಯಿಸ್ವಾಖಾನನು ಮತ್ತೂ ಆನಂದವನ್ನು ಹೊಂದಿದವ ಮುಖವು ಸರಿಯಾಗಿ ಕಾಣುತ್ತಿರಲಿಲ್ಲ. ಷಯಿಸ್ವಾಖಾನನು ನಾಗಿ ಮಹಾದೇವನನ್ನು ಕುರಿತು-lಬ್ರಾಹ್ಮಣನೇ! ನಿಮ್ಮ ದೂತನನ್ನು ಆದರದಿಂದ ಬರಮಾಡಿಕೊಂಡು ಕುಳ್ಳಿರಿಸಿ, ಶಾಸ್ನಾಲೋಚನೆಗೆ ಬಹಳ ಸಂತುಷ್ಟನಾಗಿರುವೆನು, ಈಗ 44ಸಿಂಹಗಡದ ವಾರ್ತಯೇನು?” ಎಂದು ಕೇಳಿದನು. ನೀವು ಸಂಧಿಪ್ರಸ್ತಾಪವನ್ನೆತ್ತುತ್ತಿರುವಿರಲ್ಲವೆ?” ಎಂದನು. ಮಹಾದೇವಜೀಯು ಈ ಶ್ಲೋಕವನ್ನು ಓದಿದನು ಆನಂತರ ಬ್ರಾಹ್ಮಣನು ಗಂಭೀರ ಭಾವದಿಂದ, ವಸ್ತ್ರದಿಂದ ಶಸ್ಸಿನದಂಡಕೇಹುತಥಾ ಪಂಚವಟೀವನ ಸುತ್ತಲ್ಪಟ್ಟಿದ್ದ ನಿದರ್ಶನಾ ಪತ್ರಿಕೆಯನ್ನು ತೆಗೆದು ಆತನ ಕೈಗಿ ಕ್ರೀಡದುಃಖಂಕಾಘವತ್ತು ಕಳಂಸತೇ| ಇನು, ಷಯಿಸ್ಕಾಖಾನನು ಅದನ್ನು ೨, ೩, ನಿಮಿಷಗಳವರೆಗೆ