ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಮಾರವ್ಯಾಸಮಹಾಕವಿವಿರಚಿತಂ ಕರ್ಣಾಟಕಮಹಾಚಾರತಂ ಆದಿಪರ್ವ ಪೀಠಿ ಕಾ ಸ೦ಧಿ , ದೇವತಾಸ್ತುತಿಗಳು. ಶ್ರೀವನಿತೆಯರಸನೆ ವಿಮಲರಾ ಜೀವಪೀಠನ ಜನಕ ಜಗಕತಿ ಪಾವನನೆ ಸನಕಾದಿಸಜ್ಜನನಿಕರದಾತಾರ | ರಾವಣಾಸುರಮಥನ ಶ್ರವಣಸು ಧಾವಿನೂತನಕಥನಕಾರಣ ಕಾವುದಾನತಜಗವ ಗದುಗಿನ ವೀರನಾರಯಣ || ಶ್ರೀಮದಮರಾಧೀಶನತಪದ ತಾಮರಸ ಘನವಿಪುಳನಿರ್ಮಳ ಧಾಮನನುಪಮವಿಮಳಸುರಮುನಿವಿನುತನಿಜಚರಿತ | ರಾಮನೂರ್ಜಿತರಾಮ ರಘುಕುಲ ರಾಮನಾಹವಭೀಮ ಯದುಕುಲ | ರಾಮ ಪಾಲಿಸು ವೊಲಿದು ಗದುಗಿನ ವೀರನಾರಯಣ || ವೇದಪುರುಷನ ಸುತನ ಸುತನ ಸ ಹೋದರನ ಹೆಮ್ಮಗನ ಮಗನ ತ c