ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52 ಮಹಾಭಾರತ [ಆದಿಪರ್ವ ಬಲುಹಿನಲಿ ಭೂಸುರನ ಚಿತ್ತವ ತಿಳುಹಿ ಬಂದಳು ಮನೆಗೆ ಭೀಮನ ಕೆಕೆ ಕರೆದಳು ಹೇಟೆದಳು ಹೇರಾಳದೌತಣವ | ಉಲಿದು ಮನದಲಿ ಭೀಮ ಭುಜವ ಸ್ಪಳಿಸಿವನು ಯಮನಂದನಾದಿಗ ೪ಾಚಿದ ನಾಲ್ವರು ಭಿಕ್ಷವೃತ್ತಿಗದ್ದೆಯೇ ಪುರದೊಳಗೆ || ೪೫ ಆಗ ಬರುತಲು ಬ್ರಹ್ಮಪುರಿಯೊಳು ರಾಗದಲಿ ಶ್ರೀಹರಿಯ ನೆನೆವುತ ಬೇಗದಲವರು ಕೇರಿಕೇರಿಯ ನಡುವೆ ಬರುತಿರಲು | ರಾಗದಲಿ ಬಿಡಾರಕೈದಿಯೆ ಯಾಗ ಮಗಗದ ಹೇಪ ಹಿಗ್ಗಿದ ನಾಗ ನಾಲ್ವರು ಬಂದು ತಾಯಿಗೆ ತಂದ ಭಿಕ್ಷವನು || 8೬ ಕೆಟ್ಟು ಕೇಳಿದರಾಗ ಜನನಿಯ ಬೆಟ್ಟದೇನ್‌ ಭೀಮ ಭಾಳದ ಬೊಟ್ಟೆನಲು ತಾ ಕೊಟ್ಟೆ ಭೂಸುರವಿಷಯಕೀತನನು | ಕೊಟ್ಟೆ ತಾನೆನೆ ಹಾಯ್ದು ನಾಲ್ಕರ ಹೊಟ್ಟೆಯೊಳಗುರಿ ಬಜೆಕ ನೀವಿದ ಕೊಟ್ಟರೇಕ್‌ ತಾಯೆ ಭೀಮನನೇನ ಮಾಡಿದಿರಿ | ೪೭ ನಮ್ಮೊಳಬ್ಬನ ಕೊಡದೆ ಕಾದಿರಿ ಸುಮ್ಮನೇತಕೆ ತಾಯೆ ಭೀಮನ ಸೊಮ್ಮ ಕೊರಳುವರೆ ನಮ್ಮ ಭಾಗ್ಯವನೆನುತ ಹಲುಬಿದರು | ಬೊಮ್ಮ ರಕ್ಕಸಗೀವರೇ ಯಾ . ಹೆಮ್ಮಗನ ನೀ ಕೊಟ್ಟೆಯಾದರೆ ನಮ್ಮ ಕಾವ ಮುಕುಂದ ಬಲ್ಲನು ನಿಮ್ಮ ಮಾತುಗಳ | ೪vr