ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಲಾಸಿನಿ ammaMAANANANANANANANANANANANANnanaan (3 - ಎರಡನೆಯವನು ;- ಅದಕ್ಕೇನು ಮಾಡುವುದು ? ನಮ್ಮ ಕೈಯ ಉಾದಷ್ಟೂ ಎಚ್ಚರಿಕೆಯಿಂದ ನೋಡುತ್ತಿರಬೇಕು. ನಮ್ಮ ಅದೃಷ್ಟವಶಾತ್ ಆವನು ಈ ದಿವಸ ಕಾಡಿನಲ್ಲಿ ಬಂದು ಬಿದ್ದು ನಮ್ಮ ಕೈಗೆ ಸಿಕ್ಕಿದ್ದರಿಂದ ಸರಿಹೋಯಿತು. ಮಂಡೇಗಂಡ ಕುಡಿಯೋದಂದ್ರೆ ಗೊತ್ತು ಗುರಿಯೇ ಬೇಡವೆ ? ಕೈಯಿಟ್ಟು ದುಡ್ಡಿರುವುದೂ ಅಷ್ಟಕ್ಕೂ ಕುಡಿಯುವುದ ಲ್ಲದೆ ಬೇರೆ ಯೋಚನೆಯೇ ಇಲ್ಲ ! ಒಂದು ವೇಳೆ ಊರೊಳಗೆ ಬಿದ್ದು ಬಿಟ್ಟಿದ್ದರೋ ! ” ಮೊದಲನೆಯವನು ;- ನನಗೇನೂ ಈಗಲೂ ಅನುಮಾನವೆ ? ಈ ಕುಡಿತದ ಸಂಭ್ರಮದಲ್ಲಿ ಯಾರಾರೊಂದಿಗೆ ಏನೇನು ಹೇಳಿರುವನೋ ! ಏನೋ ! ! ಅಲ್ಲಿ ಎಷ್ಟು ಹೊತ್ತಿನತನಕ ಹೀಗೆ ಹರಟುತ್ತಲೇ ಇದ್ದನೋ !! ಎರಡನೆಯವನು;- ಸರಿ ! ಸರಿ !! ನಿನಗಾವಾಗಲೂ ಇಲ್ಲದ ಹೆದರಿಕೆಯೆ! ಅವನೇನು ತೀರ ಕಲಸಕ್ಷರದವನೆಂದು ತಿಳಿದುಕೊಂಡೆಯೋ? ಪಕ್ಷೆಯಿಲ್ಲದ ವೇಳೆಯಲ್ಲಿ ನಾನು ಹೇಳಲಾರೆ ! ಸರಿಯಾಗಿದ್ದಾಗ ಅವ ನಿಂದೇನಾದರೂ ಒಂದು ಸಂಗತಿಯನ್ನು ತಿಳಿಯಲು ಬ್ರಹ್ಮನಿಂದ ಸಾಧ್ಯವೇ? ಈ ದುರ್ವಿದ್ಯದಲ್ಲಿ ಬಹಳ ಚನ್ನಾಗಿ ತಯಾರಾದವನು ! ಅವನಂಗಾಂಗ ಗಳನ್ನೆಲ್ಲಾ ಕತ್ತರಿಸಿದರೂ ಕೂಡ “ ಇಲ್ಲ ” ಎಂಬುದೊಂದಲ್ಲದೆ ಬೇರೆ ಮಾತು ಅವನ ಬಾಯಿಯಿಂದ ಎಂದಿಗಾದರೂ ಹೊರಡಲ್ಪಟ್ಟಿತೆಂದು ಭಾವಿಸವಿಯೋ ? ಆದರೆ-ಕುಡಿದಹೊತ್ತಿನಲ್ಲಿ ಮಾತ್ರ. ಈ ದಿವಸ ನನ ಗಾವ ವಿಧವಾದ ಅನುಮಾನವೂ ಇಲ್ಲ ! ಈ ಹೊತ್ತಿನಲ್ಲಿ ಈ ಕಾಡಿ ನೊಳಗೆ ಪ್ರವೇಶಿಸಲು ಯಾವಮಿಶಾಚತಾನೆ ಪ್ರಯತ್ನ ಪಟ್ಟಿತು ? ತತ್ರಾಪಿ ಮನುಷ್ಯರು ಆಯ& Xರಿಮಿತಿ ಸಮೀಪಿಸಿದ್ದರೆ ಇಲ್ಲಿಗೆ ಬರಬೇಕು ! ಮೊದಲನೆಯವನು,-“ನೀನೇನೋ ಹಾಗೆ ತಿಳಿದುಕೊಂಡಿರಬಹುದು. ಆ ಸಹಸ ಪಿಶಾಚಿಗಳಿಗಿಂತಲೂ ಶತಾಧಿಕನಾದ, ಏಕ, ಅಮ್ಮ ತುನ್ನ ರೂಪನಾದ ಕಾಳಿನ ರಣನು ಏತಕ್ಕಾದರೂ ಹಿಂಜರಿಯುವನೆಂದು ಭಾವಿ ಸಿರುವಿಯೋ ? ಮೇಲಿಂದಮೇಲೆ ಭುಜಂಗನು ಇವನ ಸಾಹಸವಿಚಾರ ಗಳಲ್ಲಿ ಎಚ್ಚರಿಸುತ್ತಿರುವನಲ್ಲದೆ ಈಗ ನಾಲ್ಕು ದಿವಸಗಳ ಕೆಳಗೆ ಆ ಕೆರೆಯ ಸಮೀಪದಲ್ಲಿ ಅವನು ಮಾಡಿದ ಹಾವಳಯನ್ನ ಮರಿಯ)ವು.