ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನರಡನೇ ಅಧom ರ್ಣ ಕೊಡಬೇಕೆನಲು ಹಾಗೇಆಗ. ಎಂದು ವರವಂಕೂ ಹಠವೆಚ್ಚ ರನು ಅಂತಧಾ ನವಾಗ ಪೂ&ರ್vಭದ ನಾ ತನ್ನಿ `ಸಿಇಸಿ ಶೀ ಈ ದಿ೦ದ ಪುತ್ರನಂ ಪಜದನು; ಆ ಕುಮಾರಂಗೆ ಹದಿನೇಕವ ಎಂದು ನಾವಿಕರ?• ವ೦.ಸಾಡಿ ಭರಿದ೦n೪೦ ಭೂಸುರರಂ ಸ೦ ಶುದ್ದಿ ಹರಿದಾಡಿ ಪೂFಳದ ನು ಸುಖದಲ್ಲಿ ಇರಲು, ಹರಿಕಾರ ನೆಂಟು ಕಾವಾರನು ಎಂಟರ್ಪದವನಾಗಿ ಆದಿನಮೊದಲಾಗಿ , ನಿತ್ಯವೂ ಈಕ್ಷರ ದೈವವೆಂದು ನೆನೆಯುತ್ತಾ ಇರು, ಧೂಳುಗಳಲ್ಲಿ ಆಡ' ವಾಗ ಧಳಿನಲ್ಲಿ ಲಿಂಗವಂನಾಡಿ ಹಸುರುಹುಲ್ಲುಮೊದಲಾದ ಪ್ರಶ್ನೆಗಂ ಪೂಜಿಸಿ ನವಸರವಂನಾಡುತ್ತಾ,ಇಹನು, ತನ್ನ ಸ೦ಗಡ ಆಡುವ ಮಕ್ಕಳನ್ನು, ಶಿವ, ಶಂಕರ, ಶಂಭು, ಸದಾಶಿವನೆಂದು ಕರೆದನು; ಆತನ ಕಿಪಿಗಳು ಶಿವನಾಮಗಳಿಲ್ಲದೆ ಮತ್ತೊಂದನ್ನ ಕೇಳವು, ಕಾಲುಗಳು ಈ ಸ್ಪರಾಜಯಹೊರತಾಗಿ ಮತ್ತೆಲ್ಲಿಯ ಸೋಗವು, ನೇತ ನು ತಿ) ಈತ ವರದಲ್ಲದೆ ಮುಂದುವರ್ತಿಯಂನೊಡವು, ಏಕ್ಷ ಯು ಶಿವನಾಮಾಮೃತವಲ್ಲದೆ ಮತ್ತೊಂದುಸವಿಯನರಿಯದು, ನಾಸಿಕವು ನಾಗಭವನ ನಿರ್ಮಾಲ್ಯವಲ್ಲದೆ ಮಂದನಾಘಾಣಿಸದು, ಈಗ ಳು ಕೈಲಾಸವತಿಯನಲ್ಲದೆ ಅನ್ಯರಪೂಜೆಯನರಿಯದು, ಮನಸ್ಸು ವು ಹೇಶ್ವರನ ಧನವಲ್ಲದೆ ಅನ್ಯದೇನತೆಗೆ ಸಮರ್ಪಿಸನು, ಈ ಪ್ರಪಂಚ ವೆಲ್ಲವೂ ಈಶ್ವರಮಯವೆಂದು ಕಾಣುತ್ತ ಇಹನು ನಿದೆ ಗೈವಾಗಲೂ ಈಶ್ವರನೇ ನೀನು ಎಲ್ಲಿ ಹೋಗುತ್ತಿದ್ದೀ ಎಂದು ಎಚ್ಚರಿತ್ತು ಏಳುವನು, ಹೀಗೆ ಮರುಳಿನಂತಿಹ ಕುಮಾರನಂನೋಡಿ ಪೂರ್ಣಭದನಿಂತದನು:- ಎಲೆ ಮಗನೆ ಮರುಳನಂತೆ ಆಡುತ್ತಾ ಇದ್ದೆ, ಆನೆ ಕುದುರೆ ರತ್ನಮಯ ವಾದ ರಥಗಳೂ ಅನನ್ಯವಾದ ರತ್ನ ಗಳೂ ಚಿನ್ನ ಬೆಳ್ಳಿ ಪರಿಮಳದ, ವ್ಯಗಳೂ ಇವು ಮೊದಲಾದ ಭಾಗ್ಯಂಗಳೆಲ್ಲ ನಿನ್ನ ವು ನಿನಗೆ ಬೇಕಾದ ವಸ್ತುಗಳಂ ಭೋಗಿಸು ಬಡವರವುಕ್ಕಳಂತೆ, ಧAಳುಗಳೊಳಗೆ ಆಡು ವದಂ ಬಿಡುವನಾಗು, ವೇದಶಾಸ್ತ್ರ, ಧನುರ್ವಿದ್ಯಾಭ್ಯಾಸದಂಡು, ಸಕಲ ಭಗಂಗಳಂನನುಭವಿಸಿ ಅಪರವಯಸ್ಸಿನಲ್ಲಿ, ಭಕ್ತಿಯುಳ್ಳವ