ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭v ಏವತ್ತೆಂಟನೇ ಅಧ್ಯಾಯ.

ಅಧರ್ಮಹ ಉತ್ತು ಬಿತ್ತದೆ ತನ್ನಿ: ದತನೆ ಬೆಳೆಯುವ ಫೆ ೧ಮಿಯ ಸಕೆ : ಸಸ್ಯಾದಿಗಳಲ್ಲವೂ ಬೆಳೆವುದೆ ಉತ್ತ "}೧ - - .ಗಣಿ ರಾಜ್ಯ ವೆಲ್ಲಾ ಬರಹಾದು ಅನಾವೃ೩ ಕೋರಿ FST S Frtಡಲು ರಾಜ್ಯದ ಅಧರ್ಮ ಅನಾವೃಷ್ಟಿ ತೋರಿಸಲಿ., ದಿವೋದಾ 1 ರಾಖಂಗೆ ರಾ' ಸಂ ರಕ್ಷಣೆ ಯಲ್ಲಿ ಅಸಹ್ಯತೇರಿ ಸಕ॰ದೇವತಾಸಗಸನಂ ತಾಳ ವ ಸಾಮರ್ಥ ವೂ ಮಾಂದ್ಯವಾಯಿತು, ತನಗೆ ವೈಲ್ಡ್ ಬ್ರಹ್ಮಚಾರಿ ಹೇಳಿದ ಉಸದೇಕಮಂ ಮಾಡುವ ಬ್ರಾಹ್ಮಣನು ಬರಲಿಲ್ಲವೆಂದು ದಿನಗಳ ಎರಕೆಗಳ ಮಾಡುತ್ತಾ ಇರಲು ಹದಿನೆಂಟನೇ ದಿನ ಮಧ್ಯಾನ್ನ ಸ.ವಯದಲ್ಲಿ ಧರ್ವೆತಿ ರ್ತ್ರಿಯೆಂಬ ವೃದ್ವಾಚಾರ್ಯನು ವಿಷ್ಣುವೇ ಬಾ ” ವೇಪಗಳ ತಾ ಮA ನರು ನಾಲ್ವರು ಬ್ರಹ್ಮಚಾರಿಗಳು ನು ಕಂಡಾಡತಾ ಒರಲು ವಿಗ್ರತೆ೦ಧರಿಸಿ ದ ಯಜ್ಞಪುರುಷನಂತೆ ಅರಮನೆಯ ಬಾಗಿJಒಳಹೊಕ್ಕು ಬಗುತ್ತಾ ಇರಲು, ಆ ದಿವೋದಾಸರಾಯನು ದರಲ್ಲಿಯೇ ಕೆ೦ಗ, ಈ ಬಾ ಹ್ನ ೧ನು ತನಗೆ ಉಪದೇಶವಂಮಾಡುವದಕ್ಕೆ ಸರಿಯಾದ ಯೋಗ್ಯ ಎಂದು ಎದುರ್ಗೊ೦ಡು ನಮಸ್ಕಾರವಂ ಮಾಡಿ ಆಶೀರ್ವಾದವಂತಕ್ಕೆ೦ಡು ಅಂತಃಪುರಕ್ಕೆ ಒಡೆ ಗೊಂಡು ಪೋಗಿ ನಿಜ್ಞಾನದಲ್ಲಿ ಕಳ್ಳ, ಮಧುಗರ್ಕಾದಿಗಳಿ೦ ಪೂಜೆ | ಯಂ ಮಾಡಿ ವ ಾರ್ಗವಂ ನಡೆದು ಬಂದ ಬಳಲಿಕೆ ಪರಿಹಾರವಾಗುವಂತೆ ಶಾಂಬೂಲ ಕೈರುಗಳಿಗೆ ಬೆಂ-ಾದ ವಸ್ತುವಸಿತ್ತು ನಿತ್ಯಕರ್ಮಾನಂತರ ದಲ್ಲಿ ಮೃಷ್ಟಾನ್ನ ಭೋಜನ ಓಂ ಪಿ.ಸಿ ಸುಬದಿ: ಕಳ್ಳರ್ದ ಬ್ರಾಹ್ಯ ಇನ ಪಾದಂಗಳನ್ನು ಒತ್ತುತ್ತಾ ರಾಯರು 'ಇಂತೆಂದು ಬಿನ್ನೈಸಿದನು, ಎಲ್ಕೆ ಬ್ರಾಹ್ಮಣೋ ಮನೇ ! ನಾನು ರಾಜ್ಯವನ್ನಾಳಿ ಬಳಲಿದೆ ಬಳಲಿಕೆ ಇಲ್ಲ ದಿದ್ದರೂ ವೈರಾಗ್ಯ ತೋರುತ್ತಾ ಇದೆ, ಏನು ಮಾಡಲಿ? ಎನಗೆ ಸುಖವೇತ ಹುದೂ ಆಯುಸ್ಸು ಪರಿಪೂರ್ಣವಾಗಿ ಬಂತು ತ೦ದಾ ರಾಜ್ಯವು ಸುಪ ಟ್ಟಿತು, ಪರಮೇ ರನಂತೆ ದುಷ್ಕಂಟಕ ಉಳ್ಳ ಐಶ್ವರ್ಯವಂತನಾದೆನು, ತನ್ನ ಯೋಗಬಲ ಸಾಮರ್ಥ್ಯ ದಿಂದ ಅಗ್ನಿ ಮೊದಲಾದ ದೇವತೆಗಳ ರೂಪ ವಂ ಧರಿಸಿದೆನು ಮಕ್ಕಳ೦ ಸಾಕುವಂತೆ ಪ್ರಜೆಗಳೆ ರಕ್ಷಿಸಿದೆನು, ತಾನು ಮಾಡಿದ ತಪೋಬಲದಿಂದ ಎ:-ಸಿ ಕೆಲ ದೇವತೆಗಳ ವೈನೇ ಆರಿಸಿ ಇಬ್ಬ ಆ