ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾತೀ೩ಂಥ. ೬೬೭ ನಗೆ ವಿರ್ಕ್ಟಪತಿಸ್ಸರೂಷ, ಈ ಕ್ಷೇತ್ರದಲ್ಲಿ ಇದ್ದಂಧಾಕ್ಷುದ್ರರು ಮಹಾತ್ಮ ರು ಎಲ್ಲರು ವಿಶ್ವಪತಿಯು ಅಂಶಭೂತರಲ್ಲವೆ ಅವರಿಗೆ ಉಪಕಾರಿದಳ್ಳಾರೊ? ಅವರೆಲ್ಲರು ವಿಕ್ಷಿಪತಿಯ ಸ್ವರೂಪಿಗಳು, ಇಂತಂದ ಚಂಡಾಲನ೦ಕುರಿತು ದಾನವಂಕಡೂಎಂದು ಕೈಯನೀಡಲ, ಅವನು ಆ ಮರಾದೆಯಲ್ಲಿ ವಿ ಈವತಿ ಸುವ್ರತನಾಗಲಿ ಎಂದು ತಾನುತಂದ ಅವೇಕದ ವೈವಂ ದಾನವನಿ ತು ತನ್ನ ರಾದ್ದಕ್ಕೆ ತಿರುಗಿದನು, ಅನಂತರದಲ್ಲಿ ಅಲ್ಲಿಯ ಬಾ ಹ್ಯ ಣರೆಲ್ಲರಕೋಡಿ ಇವನುಮೊದಲು ಮರಾಚಾರಿಯಾಗಿ ನಡದು ಈಗ ಚಾಂ ಡಾಲನಕೈಯ್ಯ ದಾನರಹಿಡಿದನು, ಅದುಕಾರಣ ಇವನು ಚಂಡಾಲನಲ್ಲದೆ ಬಾ ಹ್ಮಣನಲ್ಲ, ಇವನು ಸಕಲಲೋಕಕ್ಕೂ ಬಹಿಷ್ಕಾರಿ ಎಂದು ಪ್ರತಿದಿ ನವು ಹೀಗೆ ನಿಂದಿಸುತ್ತಿರಲು ಅವನು ಗೂಬೆಗಳಭಯದಿಂದ ರಾತಿ ಯಲ್ಲಿ ಕಾಗೆಗಳು ಪೊರಮಡದಂತೆ, ಮೂಗು ಕೊಯಿಸಿಕೊಂಡವನುತೆ ನಾಚಿಗೆ ಬಿ೦ದ ಪೊರಮಟ್ಟು ಬರಲಮ್ಮದೆ ತನ್ನ ಮನೆಯೊಳಗೆ ಕೆಲವುದಿನವಿದ್ದು ಒಂದಾನೊಂದುದಿನ ತನ್ನ ಹೆಂಡತಿ ತಾನೂ ಇಬ್ಬರು ಮಕ್ಕಳು ನಾಲ್ಕರೂ ಧನಸಹಿತವಾಗಿ ಕಾಶಿಯಂಬಿಟ್ಟು ಕುಕ್ಕುಟ್ರದೇಶಕ್ಕೆ ಹೋಗುತ್ತಿರಲು, ಆಮಾರ್ಗದಲ್ಲಿ ಕಳ್ಳರು ಅಡ್ಡಗಟ್ಟಿ ಹಿಡಿದು ಧನವತೆಗೆದುಕೊಂಡು ಇವನಬಿ ಟ್ಟರೆ ತಾವುಬದುಕಲಾರೆವು, ಅವರಿದಿವರಕೊಲ್ಲಬೇಕೆಂದು ನಿಶ್ಚತಿ ಅ ವರೊಡನೆ ಕಳ್ಳರಿಂತೆಂದರು-ಎಲೈ ಬಾ ಹ್ಮಣನೆ? ನಿಮ್ಮನ್ನ ಕೊಲ್ಲುತ್ತಾ ಇಧೇವೆ ? ನೀನು ಆರನ್ನು ನೆನಸಬೇಕೊ ಅವರನೆನೆ ಎನಲು, ಇಂತೆಂದನ.. ತಾನು ಕುಟುಂಬಕ್ಕಾಗಿ ದುಪ್ಪ ತಿಗಹವ ಮಾಡಿದೆನು ಆ ದವವ ಕುಂಭವತುಂಬಿಕೊಂಡು ಹೋಗುತ್ತಿದ್ದೆನು, ಈ ಕುಂಭದ್ರವ್ಯಕ್ಕಾಗಿ ದುರ್ಬುದ್ಧಿ ಯಿಂದ ಕಾಶಿಯಂಬಿಟ್ಟೆನು, ಕಾಶೀವಾಸನಸ್ಥವಾಯಿತು, ಇದು ನೃತಿಗ ಹದಿಂದಲೆ ಕಾಶಿಯಮರಣವಿಲ್ಲದೆ ಹೋಯಿತು ಇಂತೆಂದು ದ. ವೈವತುಂಬಿದ ಕುಂಭಸ್ಮರಣೆಯಿಂದ ಕಾಶಿಯಂಸ್ಕರಿಸಲು, ಅನಂತರದಲ್ಲಿ ಆ ಕಳ್ಳರು ೮ ಬಾ ಹೃಣನಂಗೊಂದು ಆದ್ರಷ್ಟವು ಕೊ೦ಡುಕೊಡರು, ಹತರಾವ ಆ ಬ್ರಾಹ್ಮಣ ಆತನನ್ತಿ , ಇಬ್ಬರುವಕ್ಕಳುಸಹಾ ನಾಲ್ವರು ಹೌಟಕದೇಶವಲ್ಲಿ ಕೋಳಿಗಳಾಗಿ ಹುಟ್ಟಿದರು, ಮರಣಕಾಲದಲ್ಲಿ ತನ್ನ ಒಡವೆ