ಈ ಪುಟವನ್ನು ಪರಿಶೀಲಿಸಲಾಗಿಲ್ಲ.

124 ಕೆಳದಿನೃಪವಿಜಯಂ ೦೬ ಈಪರಿಯೋಳ್ಳರಭದ್ರಪ ಭೂಪಂ ಭೂಸರ್ಗಧೀಶನೆಂದೆನಿಸಿ ಕರಂ | ವ್ಯಾಪಿಸೆ ಕೀರ್ತಿ ದಿಗಂತವ ನಾಪುಣ್ಯಕನಾಳ್ನುರ್ವೀತಳವಂ | ಈ ಭದ್ರಪ್ಪನಾಯಕರಿ ತಮಗೆ ಪಟ್ಟವಾದ ಶಾಲಿವಾಹನ ಶಕ ವರ್ಷ ೧೫vಳಿನೆದು ಪ್ಲವ ಸಂವತ್ಸರದ ಭಾದ್ರಪದ ಶುದ್ಧ ೧೫ ದಾರಭ್ಯ ಶೋಭ ಕೃತ್ಸವ ತೃರದ ಫಲ್ಗುಣ ಶುದ್ಧ ೯ ವರೆಗೆ ವರ್ಷ 4 ತಿಂಗಳು ೫ ದಿನ -೪ ಪರಂತ ರಾಜ್ಯವಾಳಿ ಐಕ್ಯವಾದಃ || ಭದ್ರಪ್ಪನಾಯಕಂ ರಾಜ್ಯವಾಳ ತರುವಾಯು ಸೃ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧HV೬ನೆಯ ಗೋಭಕೃತ್ಸಂವತ್ಸರದ ಘಾಲ್ಕುಣ ಶುದ್ದ ೧೦ ಯಲ್ಲಿ ಶಿವಪ್ಪನಾಯಕರ ಕನಿಷ್ಠ ಪುತ್ರರಾದ ಭದುಪ್ಪನಾಯಕರ ಸಹೋದರರಾದ ಹಿರಿಯಾಸಮಶೇಖರನಾಯಕರ್ಗೆ ವೇಣುಪುರದರಮನೆಯಲ್ಲಿ ರಾಜಪಟ್ಟ, ಆ ಸೋಮಶೇಖರನಾಯಕರ್ತವಗೆ ಪಟ್ಟಿಮಾದ ಶೋಭಕ್ಸನ್ನಾಮ ಸಂವತ್ಸರದ ಘಾ ಲ್ಗುಣ ಶುದ್ಧ ೧೦ ಯಾರಭ್ಯ ವಿರೋಧಿ ಕೃತ್ಸಂವತ್ಸರದ ಮಾರ್ಗಶಿರ ಶುದ್ಧ ೧೧ ಯುವರೆಗೆ ವರ್ಷ ೭ ತಿಂಗಳು ೯ ಪಠ್ಯಂತಂ ಸದ್ಧರ್ಮದಿಂ ರಾಜ್ಯ ಪ್ರತಿಪಾಲನಂಗೈದ ರವಿವರಣವುಂ ಪದ್ಯರೂಪದಿಂ ಪೇಳ್ವೆನದೆಂತೆಂದೊಡೆ :- ನಿರುಪಮಭದ್ರವಭೂಪನ ತರುವಾಯಿಯೊಳಾತನನುಜನತಿಶಯತೇಸಂ | 1 ಈ ಭದ್ರಪ್ಪನಾಯಕರ ಇಬ್ಬರು ಸ್ವಿ ಯರಿಗೂ ಈ ಭದ್ರಪ್ಪನಾಯ ಕರ ಸಂಗಡಲೆ ಬಿದರೂರ ಹಳೆಯವಳದ ಕೊಪ್ಪಳ ಸ್ಥಳದಲ್ಲಿ ಸಮಾಧಿಯಾ ಯಿತು, (ಕ) ಈ ಭದ್ರಪ್ಪನಾಯಕರ ಕಾಲದಲ್ಲು ಬದುಕು ಮಾಡಿದವರು:-ಪ್ರಧಾನಿ ಚೌಡಪ್ಪಯ್ಯ, ಜೋಯಿಸರ ವೆಂಕಪ್ಪಯ್ಯ, ಕರಣಿಕ ಬಿಳಿಗಿ ಕೋನಪ್ಪಯ್ಯ, ಲಕ್ಷ್ಮೀಪತಿಯಯ್ಯ, ಸಬ್ಬುನೀಸ ಕೃಷ್ಣಪ್ಪಯ್ಯ, ಚಟನೀಸ ಕರೆವೆಂಕಪ್ಪಯ್ಯ, ಪುರ, ಪೇತ್ರನುಯ್ಯ, ರಾಮಚಂದ್ರಯ್ಯ, ಗರಜಿನ ಮಲ್ಲಮ್ಮೊಡೇರು, ಅಳಿಯಶಿವಲಿಂಗ ನಾಯಕ ಪಟ್ಟಣಶೆಟ್ಟಿ ಬ(ಸವ) ಸೆಟ್ಟರು, ಲಿಂಗಾಪಂಡಿತ ಮುಂತಾದವರು, (ಕ)