ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಕೆಳದಿನೃಪವಿಜಯಂ ಬತ್ತಿ ಪೊಡದೆಡವಲಂಗಳ ಬಿತ್ತರವಾದಿಳಗಳ೦ ಪರಗ್ರಾಮಗಳಂ | ಗುತ್ತಿಗೆಯನೆಸಗಿ ಮಿಗೆ ದೆಸೆ ವೆತ್ತಾತಂ ದಿನದಿನಗಳೊಳಭಿವರ್ಧಿಸಿದಂ | ಚರರನನುಚರರನದಟರ ನುರುತರಪರಿಜನರನಂಗರಕ್ಷಕಸಾವಂ | ತರನೆರಹಿ ಭುಜಬಲಾಢರೋ ಳುರೆ ಬಲ್ಲಿದನೆನಿಸಿ ಚೌಡಸಂ ರೂಢಿಸಿದಂ || ಗುರುಲಿಂಗಜಂಗಮಾರ್ಚನ ನಿರತಂ ವರವೀರಶೈವಮಾರ್ಗಾನುಗಸ | ಚ ರಿತನುರುದಾನಧರ್ಮಾ ಚರಣ್ಣಿಕಪ್ರಥಿತನೆನಿಸಿ ರಾರಾಜಿಸಿದಂ || ಇಂತು ಚಡಪಂ ರಾರಾಜಿಸುತಿರ್ದನೀಕಥಾಸಂದರ್ಭಕೋಸು ಗಂ ವಿದ್ಯಾನಗರೀ ರತ್ನ ನಿಹಾಸನಾಧೀಶ್ವರರಾದ ಹರಿಹರರಾಯ ಬುಕ್ಕ ರಾಯ ಮುಂತಾದ ರಾಯರ ವಂಶಪರಂಸರಾವಿವರಣವುಂ ಸಂಕ್ಷೇಪದಿಂ ಪೇಳ್ವನದೆಂತೆಂದೊಡೆ, ಶಿವಾಂತೀಭೂತರೆನಿಸಿ ಕಾರಣಪುರುಷರಾಗಿ ಜನಿಸಿ ಎ)ಾಂಶೀಭೂತನಾದ ಮಂಡನಮಿಶ್ರನ ಕೂಡೆ ವಾದಮಂ ಮಾಡಿ ಜಯಿಸಿ ಆಮರುಕವೆಂಬ ಗ್ರಂಥ “ುಂ ಮಾಡಿ ಶಾರದಾಂಬೆಯಂ ಶೃಂಗ ಪುರದ ಪೀಠಕ್ಕೆ ತಂದು ನಿಲಿಸಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾ ಗೃಷಡ್ಡರ್ಶನಸ್ಥಾಪನಾಚಾರರಾದ ಜಗದ್ಗುರುಗಳಂದು ಪರಮ ಪ್ರಖ್ಯಾ ತಿಯಂ ಪಡೆದ ಶಂಕರಾಚಾರರಿ, ಪಾದಪದ್ಘಾಚಾರಕ್ಕೆ, ತೋಟಕಾ ಚಾರ್ಯ ಕ್ಕೆ ಹಸ್ತಾಮಲ ಕಾಚಾರ್ಯರೆ, ಸುರೇಶ್ವರಾಚಾರ್ಯ ಇಂತು ನಾಲ್ವರ ಶಿಷ್ಯರಲ ಮಾಡಿಕೊಂಡು ಪೂರ್ವಪರಿ ವ ದಕ್ಷಿಣೋತ್ತರ ಸಮುದ್ರಾಂತವಾಗಿ ಸ್ಪಸಂಕೇತನಾಮದಲ್ಲಿ ಮಠಂಗಳಂ ಕಟ್ಟಸಿ ತತ್ತ್ವ «ಠಂಗಳಲ್ಲಿ ಸ್ಪಶಿಷ್ಕರಂ ನೆಲೆಗೊಳಿಸಿ ತಾಂ ವಿದ್ಯಾಶಂಕರನೆಂಬೊಬ್ಬ ೬