ಈ ಪುಟವನ್ನು ಪರಿಶೀಲಿಸಲಾಗಿಲ್ಲ.

15 ಪ್ರಥಮಾಶ್ವಾಸಂ ಶಿಪ್ಪನಂ ಮಾಡಿಕೊಂಡಿರುತಿರ್ದು ಮುಕ್ತರಾಗಲಾಗಿಯಾಮೇಲೆ ಯುತ್ತ ರದಿಕ್ಕಿನ ಕೃಷ್ಣಾ ದೇವೀನದೀತೀರದಲ್ಲಿ ಗೃಹಸ್ಥಾಶ್ರಮದಲ್ಲಿರುತಿರ್ದ ಮಾಧವಭಟ್ಟನೆಂಬಾತಂ ದಕ್ಷಿಣದೇಶಕ್ಕೆ ಬಂದು ಕುಂತಳ ದೇಶದೊಳ ಗಣ ಪಂಪಾಕ್ಷೇತ್ರದಲ್ಲಿ ನಿಂದು ಭಾಗಾಪೇಕ್ಷೆಯಾಗಿ ಶ್ರೀಚಕ್ರಯಂತ್ರಪು ರಕ್ಷರಣಮಂ ಮಾಡುತ್ತುಮಿರಲಾಗಿ ಅಮ್ಮನವರು ಪ್ರಸನ್ನ ರಾಗಿ ನಿನಗಿ ಡಜನ್ಮದಲ್ಲಿ ಭಾಗ್ಯಪ್ರಾಪ್ತಿ ಯಲ್ಲಮುತ್ಯರ ಜನ್ಮದಲ್ಲಿ ಕೆಟ್ಟೆನೆನಲಾಗಿ ಯಾವಾತಂ ಮನದೆಕೊಂಡು ಆ ಮಾಧವಭಟ್ಟಂ ಶಂಕರಾಚಾರ್ರ ಶಿಷ್ಯರಾದ ವಿದ್ಯಾಶಂಕರರಿಂದೆ ಸನ್ಯಾಸಾಶ್ರಮವನಂಗೀಕರಿಸಿ ವಿದ್ಯಾರಣ್ಯ ರೆಂದು ಪ್ರಸಿದ್ಧನಾಮಾಂಕಿತರಾಗಿರುತುಮಿರಲಾಗಿ, ( ಈ ದೇಶಮಂ ಜೈನ 5 ಕಿರಾತರ ಮುಂತಾದವರ್ಕಳಾಕ್ರಮಿಸಿ ತಮ್ಮ ತಮ್ಮ ಇಚ್ಛಾನುಕೂ ಲಮಿರ್ದ ರೀತಿಯೊಳೆ ನಡೆಕೊಳ್ಳದೆ, ಈ ಮಂಡಲದೊಳೆಂದು ಪಟ್ಟಣ ಮಂ ನಿರ್ಮಾಣಂಗೈನಿ ದುಪ್ಪನಿಗ್ರಹ ಶಿಷ್ಟಪರಿಪಾಲನವಂ ಮಾಟ ನಡೆ ಕೊಳ್ಳ೦ತು ರಾಯಪಟ್ಟವಂ ಕಟ್ಟುವುದು ” ಎಂದು ಅಮ್ಮನವರಿಂ ಸ್ಪಷ್ಟವಾಗಲಾಗಿ ಆ ಸೃಪಾರ್ಥವಂ ಮನದೊಳಿಟ್ಟು ಕತಿಪದದಿವಸಂ ವರ್ತಿಸುತ್ತುವಿರಲಾಗಿ ಯುರದೇಶದಿಂದ ಸಹೋದರರಾದ ಹರಿಹರ ಬಕ್ಕರೆಂಬ ಬಡಕ್ಷತ್ರಿಯರು ಈ ದಕ್ಷಿಣರಾಜ್ಯಕ್ಕೆ ತಂದು ಕುರುಬರಲ್ಲಿ ನಂಟತನವಂ ಮಾಡಿ ಹೆಣ ತಂದು ಮದುವೆಯಾಗಿ ಸುಖವಾಸಿಗಳಾಗಿ ರುತ್ತುಮಿರಲಾಗಿ ಅವರೊಳೆ ಪಿರಿಯನಾದ ಹರಿಹರಗೆ ನೀನುಂ ಮಕ್ಕ ನುಂ ಸಹ ವಿದ್ಯಾರಣ್ಯರ ಬಳಿಗೆ ಹೋಗಿ ಆಶ್ರಯಿಸಲಾಗಿ ಮಹದೈಶ್ಯರಂ ಬಂದೀತೆಂದು ಸಸ್ಸ ವಾಗಲಾಗಿ ಆಮೇಲೆ ಆ ಹರಿಹರಬುರ್ಕ್ಕ ಕಂಪೆಗೆ ಎಂದು ವಿದ್ಯಾರಣ್ಣನಂ ಕಂಡು ಸಂಧಿಸಿ ಸ್ಪಪ್ಪಾಭಿಪ್ರಾಯವನುನಿರಲಾಗಿ ಆಗ ವಿದ್ಯಾರಣ್ಯಕ ಹಂಪೆಯಸ್ಥಳದವರಂ ಕರೆಯಿಸಿ ವಿಚಾರವಂ ಮಾದ ಲಾಗಿ ಅವಸೆಳೆದುದು:-ಪೂರ್ವದೊಳೆ ಸೂರವಂಶಜನಾದ ತ್ರಿಶಂ ಕುಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾ ಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ ಈ ಲಿಂಗದ ಮಹಿಮೆಯಂ 0 )