ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಕೆಳದಿನೃಪವಿಜಯಂ ಈ ರಾಮರಾಯರೆ ರಾಜ್ಯವಾಳುತ್ತಿದ್ದ ಕಾಲದಲ್ಲಿ ಶಾಲಿವಾಹನ ಶಕ ವರ್ಷ೦ ೧೪vr೭ನೆಯ ರಕ್ತಾಕಿ ಸಂವತ್ಸರದ ಮಾಘಹುಳದಲ್ಲಿ ಈ ರಾಮರಾಯರಂ ವಿಜಾಪುರಂ ಛಾಗಾನಗರಂ ಆಮದಾನಗರಂ ಈ ಮೂರು (ರಾಜಗಳ) ಪಾದುಶಾಹರೋಂದಾಗಿ ಮೋಸದ ಮೇಲೆ ಘಾತವಂ ಮಾಡರ್ಲಾ, ವಿದ್ಯಾನಗರಿ ವಿಸ್ತಲಿತವಾಗಿ ಹೋಯಿತು, ಆಮೇಲೆ ಸಂಕ್ಷೇ ಪದಲ್ಲಿ ಆಳಿದವರ ವಿವರಂ :-ಈ ರಾಮರಾಯರ ತರುವಾಯಂ, ಅಲ್ಪ ಭೂಮಿಸ್ಸಲ್ಪಗಜಾಶ್ಯಪದಾತಿವೆರಸು ವೆಂಕಟಪತಿರಾಯಂ ವರ್ಷ೦ ೩ ; ಶ್ರೀರಂಗರಾಯಂ 'ವರ್ಷ೦ ೫; ಆಮೇಲೆ ಅಲ್ಲಿ ನಿಷ್ಕರಿಸಲಾರದೆ ಆ ರಾಮ ರಾಯನ ಮಕ್ಕಳ ವೆಂಕಟಪತಿರಾಯಂ ಶ್ರೀರಂಗರಾಯಂ ಸಹ ಪೆನು ಗೊಂಡೆಯಲ್ಲಿ ನಿಂದು ಆಳಿದುದು :- ಇದೆ ಶ್ರೀರಂಗರಾಯಲ ವರ್ಷ೦ ೫, ವೆಂಕಟಪತಿರಾಯಂ ವರ್ಷ೦ ೬; ರಾಮದೇವರಾಯಂ ವರ್ಷo ೬ ; ಮುದ್ದು ವೆಂಕಟಪತಿರಾಯಂ ವರ್ಷo ೫ ; ಶ್ರೀರಂಗರಾಯಂ ವರ್ಷ೦ -೭; ಈ ಪೀಳಿಗೆ ಇಲ್ಲಿಗೆ ಸಮಾಪ್ತಂ. ಆನೆಗೊಂದಿಯಲ್ಲಿ ನಿಂದು ಆಳಿದವರ ;-ಕೃಷ್ಣರಾಯನ ಅಳಿಯ ರಾಮರಾಯನ ದಾಯಾದಿಗಳಿ ; ಮರಿತಿಮ್ಮರಾಯನ ಮಕ್ಕಳೆ ; ರಾಯ ಕ್ಲಿಯರಾಯಂ ; ಈತನ ಮಕ್ಕಳ ಪೆದ್ದ ವೆಂಕಟಪತಿರಾಯಂ, ಚಿಕ್ಕವೆಂ ಕಟಪತಿರಾಯಂ ; ಇವರ ಮಕ್ಕಳೆ ಹೆದ್ದ ವೆಂಕಟಪತಿರಾಯಂ, ಚಿಕ್ಕ ವೆಂಕಟಪತಿರಾಯಂ ; ಇವರ (?) ಮುಗಂ ರಾಮಪ್ಪರಾಯಂ ; ಇದು ವಿದ್ಯಾನಗರೀರತ್ನ ಸಿಂಹಾಸನಾಧೀಶ್ವರರಾದ ಹರಿಹರಬುಕ್ಕಾದಿರಾಯರ ವಂಶಪರಂಪರಾವಿವರಣಂ. ಇನ್ನು ಪ್ರಕೃತಕಥಾಸಂದರ್ಭಕ್ಕೆ ಸಂಗತಿಯೆಂತೆಂದೊಡೆ ಮು ನೊರೆದ ಪಳ್ಳಿ ವಯಲ ಬಸವಪ್ಪನ ಪುತ್ರನಾದ ಚೌಡಪಂ ಮುನ್ನು ಸಿರ್ದ ೦ತು ಭುಜಬಲಪರಾಕ್ರಮದಿಂ ವರ್ತಿಸುತ್ತುವಿರಲಾಕಾಲದೊಳೆ|| ೭೦ ಇಂತೆಸೆವ ಚೌಡಪನ ವೃ. ತ್ಯಾಂತಂ ನಾಲೈಸೆಗೆ ಪರ್ಬೆ ವಿದ್ಯಾನಗರೀ | 2 ತತ್ಸತು ಶ್ರೀರಂಗರಾಯಂ ().