ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ತೃತೀಯಾಶ್ವಾಸಂ ಚಾರುಪರಬ್ರಹ್ಮ ಸುತೇ ಜೋರಾಶಿಯೆ ಪುನಸ್ವರೂಪವನಾಂತೀ | ಧಾರಿಣಿಯೊಳ್ಳಲೆಸಿತ್ತೆನೆ ರಾರಾಜಿಸಿದತ್ತು ಕಣ್ಣೆ ಕಾಶೀಕ್ಷೇತ್ರಂ | - ಇಂತು ವಿರಾಜಿಸುತಿರ್ಪ ಕಾಶೀಕ್ಷೇತ್ರದ ಪತನದೈಸಿರಿಯನಭಿವೀ ಕ್ಷಿಸುತ್ತುಂ ಮೆಲ್ಲಮೆಲ್ಲನಡಿಯಿಡುತ್ತೈದುತಿರಲಾನೇಳದೊಳು ಪುರವ ರದ ವೀಧಿಯಿರ್ಕೆಲದ ಭವನಂಗಳಸೌಧಂಗಳಳರಿಜನರ್ತತ್ಯಾಶೀ ಕ್ಷೇತ್ರಮಾಹಾತ್ಮಿಯನಭಿವರ್ಣಿಸುತ್ತಿರ್ದರದೆಂತೆನೆ | * ಗರುಡತುಂಡಾಗದಿಂದಂ ಧರೆಗುರುಳ ಸುಗಳದ ಪಾವವಾಗಳ ಕಿವಿಯೊಳೆ | ಮೆರೆಯ ಫಣಿಕುಂಡಲಂಗಳೆ ಗರುಡಾಂಕಾರ್ಚಿತಪವಾಬ್ದಮಾದುವು ಚಿತ್ರಂ || HV ಜವನರವನೊದೆವರಜನೊ ಪುವ ತಲೆಯಂ ತರಿವರಿರಿವರಚ್ಚುತನೆದೆಯಂ | ತವೆ ಕಾಶೀಕ್ಷೇತ್ರದಿ ಸಂ ದವರುರುಪೀರತ್ರದಿರವನಾರ್ಬಣಿ ಸುವರೆ || ೫೯ ಇಂತೀ ಪುರಾಣೇತಿಹಾಸಂಗಳನೋದುತ್ತನುವಾದಿಸುತ್ತೆನ್ನಯ ರ್ಥಂಗಳಂ ಬಿತ್ತರಿಪ ಸೂರಿಜನರುಕ್ತಿಗಳ೦ ಕೇಳು ಪರಮೋತ್ಸವಂಬ ಡುತ್ತ ಮುಂತೈದುತ್ತುಂ | ೬೦ ರಂಗಕ್ಕಣಿಕಾಕಲಿತೋ ತುಂಗತರಂಗಪ್ರಸಂಗೆಯಂ ಸತತಸಮಾ | ಲಿಂಗಿತ ಶಿವಮಳಿಯನತಿ | ಮಂಗಲಮಯಿಯೆನಿಸ ಗಂಗೆಯಂ ನೆರೆಕಂಡಂ || ತೆರೆಯಿಂದಾವರ್ತದೆ ಬೆ ಳೂ ರೆಯಿಂ ಬೊಬ್ಬುಳಿಗಳೂಳಿಯಿಂ ಕೋಭಿಪ ತುಂ || K. N. VIJAYA. | ೬೧