ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಜ್ಞಾಪನೆ. ಈ ನವಾಸದ ಸಂವಿಧಾನವು ಬಹಳ ಹೃದಯಂಗಮ ವಾಗಿ ರಚಿಸಲ್ಪಟ್ಟಿರುವುದು, ಈ ಗ್ರಂಥವನ್ನು ಆಮೂಲಾಗ) ವಾಗಿ ಓದಿದಲ್ಲದೆ, ಇದರಲ್ಲಿರುವ ರಸವು ಗೋಚರವಾಗಲಾರ ದು, ಆದುದರಿಂದ ವಾಚಕಮಹಾಶಯರು ಸಾವಧಾನವಾಗಿ ಇದನ್ನೋದಿ ಇದರಲ್ಲಿರುವ ಕಿತ್ತ ವನು ಅರಿತು ಯುಕ್ತವಾದ ಮಾರ್ಗದಲ್ಲಿ ನಡೆವುದಾದರೆ, ಲೋಕವು ದಿನೇ ದಿನೇ ವೃದ್ಧಿ ಯನ್ನೆ ದ.ವುದರಲ್ಲಿ ಆವ ಸಂಶಯವೂ ಇರಲಾರದು. ಇತಿ ಬಾ೦ಸರಸ್ವತಿ.